” ಮದ್ದುಗುಂಡಿನ ಹಾವಳಿ ಹೆಚ್ಚಾಯಿತಲೇ ಎಚ್ಚರ ” ಆನೆಕೊಂಡ ಕಾರ್ಣಿಕದ ಸಂಪೂರ್ಣ ಮಾಹಿತಿ

IMG-20210830-WA0014

 

ದಾವಣಗೆರೆ: ಪ್ರಸಿದ್ಧ ಆನೆಕೊಂಡ ಬಸವೇಶ್ವರ ಸ್ವಾಮಿಯ ಕಾರ್ಣಿಕೋತ್ಸವವು ಶ್ರಾವಣ ಮಾಸದ ಕಡೆಯ ಸೋಮವಾರ ಪ್ರತಿವರ್ಷದಂತೆ ಮರಡಿ ಬಸವೇಶ್ವರ ದೇವಾಲಯ ಆವರಣದಲ್ಲಿ ನಡೆಯಿತು, ಈ ಕಾರ್ಣಿಕವನ್ನು ವರ್ಷದ ಭವಿಷ್ಯವೆಂದು ನಂಬಲಾಗುತ್ತದೆ.
ಆನೆಕೊಂಡ ಬಸವೇಶ್ವರ ಸ್ವಾಮಿ, ನೀಲನಹಳ್ಳಿ ಆಂಜನೇಯಸ್ವಾಮಿ, ನಿಟುವಳ್ಳಿ ದುರ್ಗಾಂಬಿಕ ದೇವಿ, ಇನ್ನಿತರದೇವತೆಗಳು ಆಗಮನದ ನಂತರ ನೀಲನಹಳ್ಳಿ ಆಂಜನೇಯಸ್ವಾಮಿಯ ಕಾರ್ಣಿಕ ನುಡಿದಿದೆ.
ಕಾರ್ಣಿಕವು ಇಂತಿದೆ –

“ರಾಮ ರಾಮ ಎಂದು ನುಡಿದಿತಲೇ.
ಮುತ್ತೈದೆ ತಾಯಿಯು ಆನೆಗೆಆರತಿ ಬೆಳಗಿದಳಲೇ.ನರಲೋಕದ ಜನ ವಜ್ರದ ಕಿರೀಟ ಆನೆಗೆಹಾಕಿದಾರಲೇ.
ಮದ್ದುಗುಂಡಿನ ಹಾವಳಿ ಹೆಚ್ಚಾಯಿತಾಲೇ ಎಚ್ಚರ.!*

Leave a Reply

Your email address will not be published. Required fields are marked *

error: Content is protected !!