ದಾವಣಗೆರೆ 6ನೇಕಲ್ಲು ಗ್ರಾಮದಲ್ಲಿ 3 ಎಕರೆ ಕಬ್ಬು ಬೆಂಕಿಗಾಹುತಿ

IMG-20230202-WA0053

ದಾವಣಗೆರೆ: ತಾಲ್ಲೂಕಿನ 6ನೇ ಕಲ್ಲು ಗ್ರಾಮದ ರವಿಕುಮಾರ್ ಬಿನ್ ಜಯಪ್ಪ ಎಂಬವವರಿಗೆ ಸೇರಿದ ಸುಮಾರು 3 ಎಕರೆ ಕಬ್ಬು ಅಗ್ನಿಗಾಹುತಿಯಾದ ಘಟನೆ ಗುರುವಾರ ಸಂಭವಿಸಿದೆ.
ಅಗ್ನಿ ಶಾಮಕದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದಾಗ್ಯೂ ಕೈಗೆ ಬಂದ ತುತ್ತು ಬಾಯಿಗೆ ಬಾರದಾಯಿತು ಎಂದು ಬೆಳೆನಷ್ಟಕ್ಕೊಳಗಾದ ರೈತರು ದುಃಖಿತರಾಗಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!