ಕಡ್ಲೆಬಾಳು ನಾಗ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಚಂಪಾ ಷಷ್ಠೀ ಪ್ರಯುಕ್ತ ರಥೋತ್ಸವ

ದಾವಣಗೆರೆ: ಕಡ್ಲೆಬಾಳು ಗ್ರಾಮದಲ್ಲಿ ಶ್ರೀ ನಾಗ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಚಂಪಾ ಷಷ್ಠೀ ಪ್ರಯುಕ್ತ ರಥೋತ್ಸವ ನೇರವೇರಿತು.
ಶ್ರೀಪಾದ್ ಭಟ್, ಚಿದಂಬರ ಭಟ್, ಪುರುಷೋತ್ತಮ ಆಚಾರ್, ಶಂಕರ್ ಭಟ್, ದೀಲಿಪ್ಭಟ್, ಶ್ರೀಕಾಂತ್ ಭಟ್, ಪ್ರವೀಣ್ ದೀಕ್ಷಿತ್, ಅಕ್ಷಯ್, ಗಿರೀಶ್, ದೀಪು, ಶೃತಿ, ಜಡೆ ನಾಗರಾಜ್, ಮನೋಹರನ್, ಎಂ.ಜಿ ಶ್ರೀಕಾಂತ್, ಸುಬ್ಬಣ್ಣ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.