ದಾವಣಗೆರೆ ಕಾಂಗ್ರೆಸ್ ಕಾರ್ಮಿಕ ಘಟಕದಿಂದ ಸದಸ್ಯತ್ವ ಅಭಿಯಾನ

Congres Davangere

ದಾವಣಗೆರೆ: ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಹೆಚ್.ಸುಭಾನ್ ಸಾಬ್ ರವರ ಅಧ್ಯಕ್ಷತೆಯಲ್ಲಿ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನವನ್ನು ಆಯೋಜಿಸಲಾಗಿತ್ತು, ಈ ಸಂದರ್ಭದಲ್ಲಿ ರಾಜ್ಯ ಕಾರ್ಮಿಕ ಘಟಕದ ಕಾರ್ಯದರ್ಶಿಗಳಾದ ತಿಪ್ಪೆಶ್ ಕಡತಿ ಮತ್ತು ಗೋಪಾಲ್ ದೇವರಮನೆ, ಸೈಫುಲ್ಲ, ಮಂಜುಳಮ್ಮ,ಸಾವಿತ್ರಮ್ಮ, ರಮೇಶ್.ಎಂ. ಹನುಮಂತಪ್ಪ.ಬಿ.ಸಿ. ವೀರಭದ್ರಪ್ಪ. ಸವಿತಾ ಮಡಿವಾಳರ, ಸುನಿಲ್.ಹೆಚ್.ಹೆಚ್. ದೇವರಾಜ್.ಬಿ. ಇರ್ಫಾನ್, ಅಬ್ದುಲ್ ರಹಿಂ, ಅನ್ವರ್ ಬೇಗ್. ಅಲ್ಲ ಭಕ್ಷಿ. ಮಲ್ಲಮ್ಮ ಮತ್ತು ಹಲವು ಮುಖಂಡರಿದ್ದರು.

Leave a Reply

Your email address will not be published. Required fields are marked *

error: Content is protected !!