ರಾಜ್ಯ ಸರ್ಕಾರದಿಂದ ಮಂಡನೆ ಅದ ಬಜೆಟ್ ನಲ್ಲಿ ರೈತರಿಗೆ ಕಾರ್ಮಿಕರಿಗೆ ಏನು ಉಪಯೋಗವಿಲ್ಲ

ದಾವಣಗೆರೆ: ರೈತ ಬೆಳೆದ ಬೆಳೆಗೆ ವೈಜ್ಞಾನಿಕ / ಬೆಂಬಲ ಬೆಲೆ ಬಗ್ಗೆ ಪ್ರಸ್ತಾಪ ಇಲ್ಲ ಅಸಂಘಟಿತ ಕಾರ್ಮಿಕರ ಹಾಗೂ ಖಾಸಗಿ ವಲಯದ ಉದ್ಯೋಗಿಗಳ ಭವಿಷ್ಯದ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ
ದಾವಣಗೆರೆ ಜಿಲ್ಲೆ ಮೆಕ್ಕೆಜೋಳದ ಕಣಜ ಎಂದೇ ಹೆಸರುವಾಸಿ ಆಗಿದೆ ಮೆಕ್ಕೆಜೋಳ ಕ್ಕೆ ಸಂಸ್ಕರಣ ಘಟಕದ ಬಗ್ಗೆ ಪ್ರಸ್ತಾಪ ಇಲ್ಲ
ದಾವಣಗೆರೆ ಜವಳಿ ಉದ್ಯಮ ನಶಿಸಿ ಹೋಗುತ್ತಿದೆ ಅದರ ಅಭಿವೃದ್ಧಿ ಕುರಿತು ಯಾವುದೇ ಪ್ರಸ್ತಾಪ ಇಲ್ಲ
ಅನಾರೋಗ್ಯ ಪಿಡಿತ ಚಿಗಟೇರಿ ದಾವಣಗೆರೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಯಾವುದೇ ಪ್ರಸ್ತಾಪ ಇಲ್ಲ ದಾವಣಗೆರೆ ಜಿಲ್ಲೆಗೆ ಯಾವುದೇ ಹೊಸ ನೀರಾವರಿ ಯೋಜನೆ ಬಗ್ಗೆ ಪ್ರಸ್ತಾಪಿಸಿಲ್ಲಾ
ಒಟ್ಟಾರೆ ಈ ಬಜೆಟ್ ನಿಂದ ದಾವಣಗೆರೆ ಜಿಲ್ಲೆಗೆ ಯಾವುದೇ ಲಾಭ ಇಲ್ಲ ಕೆಲ ಯೋಜನೆ ಗಳ ಬಗ್ಗೆ ಪ್ರಸ್ತಾಪನೆ ಆದರು ಅದು 2023 ರ ಚುನಾವಣೆ ಗಿಮಿಕ್ ಆಗಿದೆ
ಟಿ.ಅಸ್ಗರ್
ಜೆಡಿಎಸ್ ರಾಜ್ಯ ಕಾರ್ಯದರ್ಶಿ