ಅಂಗವಿಕಲರಿಗೆ ದಾವಣಗೆರೆ ಪಾಲಿಕೆ ಆವರಣದಲ್ಲಿ ಕೋವಿಡ್ 19 ಲಸಿಕೆ ನೀಡಿದ ಪಾಲಿಕೆ ಆಯುಕ್ತರು
ದಾವಣಗೆರೆ : ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ಅಂಗವಿಕಲರಿಗೆ.ಪಾಲಿಕೆ ಆವರಣದಲ್ಲ. ಶನಿವಾರ ಕೋವಿಡ್ 19 ಲಸಿಕೆ ಹಾಕಲಾಯಿತು ಈ ಸಂಧರ್ಭದಲ್ಲಿ ಮಹಾನಗರ ಪಾಲಿಕೆ ಯ ನೌಕರರ ಸಂಘದಿಂದ ಲಸಿಕೆ ಹಾಕಿಸಿಕೊಳ್ಳಲು ಬಂದ ಎಲ್ಲಾ ಅಂಗವಿಕಲರಿಗೆ ಮತ್ತು ಅವರ ಜೊತೆ ಬಂದವರಿಗೆ ನೀರು ಬಿಸ್ಕೆಟ್ ಮಾಸ್ಕ್ ನೀಡಲಾಯಿತು ಈ ಸಂಧರ್ಭದಲ್ಲಿ .ಪಾಲಿಕೆ ಮಹಾಪೌರರಾದ.ಎಸ್.ಟಿ.ವೀರೆಶ್ ಆಯುಕ್ತರಾದ ವಿಶ್ವನಾಥ್. ಪಿ.ಮುದಜ್ಜಿ. ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಎಸ್.ಗೋವಿಂದರಾಜು. ಕಂದಾಯ ಇಲಾಖೆ ವ್ಯವಸ್ಥಾಪಕರಾದ.ವೆಂಕಟೇಶ್. ಪಿ.ಮತ್ತು ನೌಕರರ ಸಂಘದ ಪಧಾದಿಕಾರಿಗಳು ಉಪಸ್ಥಿತರಿದ್ದರು.