ದಾದಿಯರ ದಿನಾಚರಣೆ ಪ್ರಯುಕ್ತ ರತ್ನಮ್ಮ ಅವರಿಗೆ ಸನ್ಮಾನ

ದಾವಣಗೆರೆ: ದಾದಿಯರ ದಿನಾಚರಣೆ ಪ್ರಯುಕ್ತ ಆರೋಗ್ಯ ಸುರಕ್ಷಣಾ ಅಧಿಕಾರಿ ರತ್ನಮ್ಮ ಅವರನ್ನು ಮೇ. 12ರಂದು ಸನ್ಮಾನಿಸಲಾಯಿತು. ಪದ್ಮಶ್ರೀ ಪುರಸ್ಕತ ಜೋಗತಿ ಮಂಜಮ್ಮ, ಸಮಾಜಸೇವಕರಾದ ಚೇತನ ಶಿವಕುಮಾರ್, ವೀರಶೈವ ಲಿಂಗಾಯತ ವಾರ್ಡಿನ ಅಧ್ಯಕ್ಷರಾದ ಶಿವಣ್ಣ ಬೆನ್ನೂರ್, ಶಿವಕುಮಾರ್, ಸುಶೀಲಮ್ಮ, ಗಾಯತ್ರಿ, ಭಾಗ್ಯ, ಲಲಿತಮ್ಮ, ಬಸಮ್ಮ ಮತ್ತು ಆಶಾ ಕಾರ್ಯಕರ್ತರಾದ ಚೈತ್ರ, ಶಶಿಕ¯. ಲಕ್ಷ್ಮಿ ಇವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.