Shocking News: ದಾವಣಗೆರೆ 28 ನೇ ವಾರ್ಡ್ ಜೆಡಿಎಸ್ ಅಭ್ಯರ್ಥಿ ಮೊಹಮದ್ ಸಮೀವುಲ್ಲಾ ಕಾಂಗ್ರೆಸ್ ಸೇರ್ಪಡೆ

ದಾವಣಗೆರೆ: ಮಹಾನಗರ ಪಾಲಿಕೆ ಉಪಚುನಾವಣೆಯಲ್ಲಿ 28ನೇ ವಾರ್ಡ್ ಜೆಡಿಎಸ್ ಅಭ್ಯರ್ಥಿ ಮೊಹಮ್ಮದ್ ಸಮೀವುಲ್ಲಾ ಇಂದು ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಆರ್.ಎಸ್. ಶೇಖರಪ್ಪ, ಸೈಯದ್ ಸೈಫುಲ್ಲಾ, ಅಯೂಬ್ ಪೈಲ್ವಾನ್, ಮುದೇಗೌಡ್ರ ಗಿರೀಶ್, ಡಿ ಬಸವರಾಜ್, ಮಾಗನಹಳ್ಳಿ ಪರಶುರಾಮ್, ಗಡಿ ಗುಡಾಳ್ ಮಂಜುನಾಥ್, ಅಭ್ಯರ್ಥಿ ಹುಲ್ಮನಿ ಗಣೇಶ್, ವಾಚ್ ಬಿಡಿ ಮಾಲೀಕರಾದ ಅಬ್ದುಲ್ ಮಜೀದ್, ಮೊಹಮ್ಮದ್ ಸಮೀರ್, ಸಲೀಂ ಸಾಬ್, ಚಮನ್ ಸಾಬ್ ಹಾಗೂ ಪಕ್ಷದ ಪಾಲಿಕೆ ಸದಸ್ಯರು ಮತ್ತು ಮುಖಂಡರುಗಳು ಉಪಸ್ಥಿತರಿದ್ದರು.
garudavoice21@gmail.com 9740365719