ಎಸಿಬಿ ಗಾಳಕ್ಕೆ ಬಿದ್ದ ಆರ್.ಐ

ದಾವಣಗೆರೆ: ಖಾತೆ ಬದಲಾವಣೆಗಾಗಿ ಲಂಚ ಸ್ವೀಕರಿಸುತ್ತಿದ್ದ ಆರ್.ಐ ಒಬ್ಬ ಎಸಿಬಿ ಬೀಸಿದ ಗಾಳಕ್ಕೆ ಬಿದ್ದಿದ್ದಾನೆ. ಚಿತ್ರದುರ್ಗ ಜಿಲ್ಲೆ ಭರಮಸಾಗರ ಹೋಬಳಿಯ ಆರ್.ಐ ಎಸಿಬಿ ಗಾಳಕ್ಕೆ ಬಿದ್ದವರು. ವ್ಯಕ್ತಿಯೊಬ್ಬರಿಂದ ಖಾತೆ ಬದಲಾವಣೆಗಾಗಿ ಹಣದ ಬೇಡಿಕೆಯನ್ನು ಇಟ್ಟಿದ್ದರು. ವ್ಯಕ್ತಿಯಿಂದ 4500ರೂಗಳ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದಾರೆ.
garudavoice21@gmail.com 9740365719