ನೈಜ ಹೋರಾಟಗಾರರ ವೇದಿಕೆಯಿಂದ ದೌರ್ಜನ್ಯ ಹಾಗೂ ಅವ್ಯವಹಾರ ವಿರುದ್ಧ ಹೋರಾಟದ ಪೂರ್ವಭಾವಿ ಸಭೆ

ಬೆಂಗಳೂರು: ನೈಜ ಹೋರಾಟಗಾರರ ವೇದಿಕೆಯಿಂದ ರಾಜ್ಯದಲ್ಲಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಅವ್ಯವಹಾರಗಳ ವಿರುದ್ಧ ಹೋರಾಟ ಹೇಗಿರಬೇಕು ಎಂದು ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತುು.
ರಾಜ್ಯಮಟ್ಟದ ಚಿಂತನ ಮಂಥನ ಸಭೆಯ ಪೂರ್ವಭಾವಿ ಪ್ರಸ್ತಾವಿಕ ಸಭೆಯನ್ನು UVC alumni Association( ಅಲ್ಯುಮಿನಿ ಸೋಶಿಯೇಶನ್ ) ಕೆಆರ್ ಸರ್ಕಲ್ ಅಸೋಶಿಯೇಷನ್ ನಲ್ಲಿ ನಡೆದ ಸಭೆಯಲ್ಲಿ ಎಲ್ಲಾ ವಿಷಯಗಳನ್ನು ಚರ್ಚೆಮಾಡಲಾಯಿತು.
ಈ ಸಂದರ್ಭದಲ್ಲಿ ಎಚ್ ಎಂ ವೆಂಕಟೇಶ್ ವಾಸುದೇವಮೂರ್ತಿ ಸುಬ್ರಮಣ್ಯ ಗಂಗನರಸಿಂಹಯ್ಯ ಕೆಂಗೇರಿ ಜಗದೀಶ್ ಸಿ ಪಿ ತಿಪ್ಪೇಸ್ವಾಮಿ ಬೆಳಗಾವಿಯ ಶ್ರೀನಿವಾಸ್ ಗೌಡ ಪಾಟೀಲ್ ರಾಜಶೇಖರ್ ಹಿರೇಕೆರೂರು ಮುನೇಗೌಡ ದೊಡ್ಡಬಳ್ಳಾಪುರ ಇತರರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು ಮುಂದಿನ ತಿಂಗಳಲ್ಲಿ ಇನ್ನು ಹೆಚ್ಚಿನ ವಿಷಯ ಮಾತನಾಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.