ದಾವಣಗೆರೆ: ಸಂಶೋಧನಾ ವಿದ್ಯಾರ್ಥಿ ವಿ.ಚೌಡಪ್ಪ ಮತ್ತು ಡಿ.ಪ್ರಭಾಕರ್ ಅವರು ಬರೆದಿರುವ ‘ಶಿಕ್ಷಕರ ಶಿಕ್ಷಣ’ ಪುಸ್ತಕವನ್ನು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಬಿಡುಗಡೆ ಮಾಡಿದರು. ಪ್ರಭಾಕರ, ಶಿವಕುಮಾರ ಕಣಸೋಗಿ, ಡಾ.ಅಶೋಕಕುಮಾರ ಪಾಳೇದ, ಡಾ.ಕೆ.ವೆಂಕಟೇಶ, ಪರೀಕ್ಷಾಂಗ ಕುಲಸಚಿವ ಡಾ. ಶಿವಶಂಕರ, ಚೌಡಪ್ಪ ಇದ್ದಾರೆ.