ನೇಣು ಬಿಗಿದುಕೊಂಡು ತಾಯಿ ಮಗಳು ಆತ್ಮಹತ್ಯೆ

ಹರಿಹರ: ಜು 03 ನೇಣುಬಿಗಿದುಕೊಂಡ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ
ಮಂಜಮ್ಮ 27 ವರ್ಷ ಮಗಳು ಅರ್ಪಿತಾ 3 ವರ್ಷ ನೇಣಿಗೆ ಶರಣಾದ ದುರ್ದೈವಿಗಳು
ಗ್ರಾಮದ ಚಂದ್ರಮ್ಮ ತಮ್ಮ ಮನೆಯಲ್ಲಿ ಮೊದಲು ಅರ್ಪಿತಾ 3ವರ್ಷದ ಮಗುವಿಗೆ ಹಗ್ಗದಿಂದ ನೇಣು ಹಾಕಿ ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ
ದಾವಣಗೆರೆ ಜಿಲ್ಲಾ ವರಿಷ್ಠಾಧಿಕಾರಿ ರಿಷ್ಯಂತ್ ಉಪ ವಿಭಾಗದ ಅಧೀಕ್ಷಕರಾದ ನರಸಿಂಹ ವಿ ತಾಮ್ರಧ್ವಜ ಹರಿಹರ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಯು .ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ ಐ. ಡಿ ರವಿಕುಮಾರ್ .ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ನಡೆಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ