ವೀರಶೈವ ಲಿಂಗಾಯತ ಒಡಕಿನ ಬಗ್ಗೆ ತೆರೆ ಎಳೆಯುವ ಚರ್ಚೆಗೆ ಮುಹೂರ್ತ ಫಿಕ್ಸ್

IMG-20210921-WA0016

 

ದಾವಣಗೆರೆ: ಚಿತ್ರದುರ್ಗ ಮುರಘಾ ಮಠದ ವತಿಯಿಂದ ಬರುವ ಅ.18 ಕ್ಕೆ ವೀರಶೈವ-ಲಿಂಗಾಯತ ಸಮಾಜದ ಎಲ್ಲಾ ಗುರು-ವಿರಕ್ತ ಮಠಾಧೀಶರುಗಳ ಬೃಹತ್ ಸಭೆ ಏರ್ಪಡಿಸಲಾಗಿದೆ.

ಸಭೆಯಲ್ಲಿ ವೀರಶೈವ ಲಿಂಗಾಯತ ಒಡಕಿನ ಬಗ್ಗೆ ತೆರೆ ಎಳೆಯುವ ಚರ್ಚೆ ನಡೆಯಲಿದ್ದು, ಪಂಚಪೀಠದ ಶ್ರೀಶೈಲ ಪೀಠದ ಮಠಾಧೀಶರಿಗೆ ಆಹ್ವಾನಿಸಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!