ಜಿಲ್ಲೆ ವೀರಶೈವ ಲಿಂಗಾಯತ ಒಡಕಿನ ಬಗ್ಗೆ ತೆರೆ ಎಳೆಯುವ ಚರ್ಚೆಗೆ ಮುಹೂರ್ತ ಫಿಕ್ಸ್ September 21, 2021 ದಾವಣಗೆರೆ: ಚಿತ್ರದುರ್ಗ ಮುರಘಾ ಮಠದ ವತಿಯಿಂದ ಬರುವ ಅ.18 ಕ್ಕೆ ವೀರಶೈವ-ಲಿಂಗಾಯತ ಸಮಾಜದ ಎಲ್ಲಾ ಗುರು-ವಿರಕ್ತ ಮಠಾಧೀಶರುಗಳ ಬೃಹತ್ ಸಭೆ ಏರ್ಪಡಿಸಲಾಗಿದೆ. ಸಭೆಯಲ್ಲಿ ವೀರಶೈವ ಲಿಂಗಾಯತ ಒಡಕಿನ ಬಗ್ಗೆ ತೆರೆ ಎಳೆಯುವ ಚರ್ಚೆ ನಡೆಯಲಿದ್ದು, ಪಂಚಪೀಠದ ಶ್ರೀಶೈಲ ಪೀಠದ ಮಠಾಧೀಶರಿಗೆ ಆಹ್ವಾನಿಸಲಾಗಿದೆ. Post Navigation Previous Gst CBI ACB raid: ಜಿ ಎಸ್ ಟಿ ಮಾಡಿಕೊಡಲು 2 ಸಾವಿರ ಲಂಚ: ಸಿ ಬಿ ಐ ಹಾಗೂ ಎಸಿಬಿ ದಾಳಿಯಲ್ಲಿ ಬಲೆಗೆ ಬಿದ್ದ ಇನ್ಸ್ಪೆಕ್ಟರ್Next Fire Death: ಅಮೆರಿಕಾದಿಂದ ಬಂದು ಒಂದೇ ದಿನಕ್ಕೆ ಬೆಂಕಿಯ ಕೆನ್ನಾಲಿಗೆಗೆ ಬಲಿಯಾದ ತಾಯಿ ಮಗಳು.! ಹೆಚ್ಚಿನ ಸುದ್ದಿಗಳು ಜಿಲ್ಲೆ ದಾವಣಗೆರೆ Dhuda: ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ದಿನೇಶ್.ಕೆ ಶೆಟ್ಟಿ ನೇಮಕ ಜುಲೈ 31 ರಂದು ಪದಗ್ರಹಣ July 29, 2024 ಜಿಲ್ಲೆ ದಾವಣಗೆರೆ Maize crop: ಮೆಕ್ಕೆಜೋಳ ಚೇತರಿಕೆಗೆ ಲಘು ಪೋಷಕಾಂಶ ಬಳಕೆಗೆ ಸಲಹೆ – ಶ್ರೀಧರಮೂರ್ತಿ ಡಿ.ಎಂ July 29, 2024 ಜಿಲ್ಲೆ ದಾವಣಗೆರೆ ಮಾನವೀಯ ಮೌಲ್ಯಗಳಿಂದ ಧರ್ಮ ನಿಂತಿದೆ: ಸಿದ್ದರಾಮೇಶ್ವರ ಶ್ರೀ July 29, 2024 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.