Bharath bundh protest Video: ವಾಹನ ತಡೆಯಲು ಬಂದ ಪ್ರತಿಭಟನಾಕಾರರ ಬಂಧನ ಬಿಡುಗಡೆ

ದಾವಣಗೆರೆ: ಕೇಂದ್ರ ಸರ್ಕಾರ ರೈತರ ಮೂರು ಕಾಯ್ದೆಗಳನ್ನು ವಿರೋಧಿಸಿ ಕರೆದ ಭಾರತ್ ಬಂದ್ ಹಿನ್ನೆಲೆಯಲ್ಲಿ. ವಿವಿಧ ರೈತ – ಕಾರ್ಮಿಕ ವಿದ್ಯಾರ್ಥಿ ಮಹಿಳಾ ಹಾಗೂ ಯುವಜನ ಸಂಘಟನೆಯ ಕಾರ್ಯಕರ್ತರು ನಗರದ ಬಾಲಕರ ಪ್ರೌಢಶಾಲೆ ಮೈದಾನದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮುಂಭಾಗ ವಾಹನಗಳನ್ನು ತಡೆಯಲು ಪ್ರಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಬಂಧಿಸಿ ಬಿಡುಗಡೆಗೊಳಿದರು.
ಈ ಬಂಧ ಪ್ರತಿಭಟನೆಯಲ್ಲಿ ಆರ್ ಕೆ ಎಸ್ ಸಂಘಟನೆಯ ತಿಪ್ಪೇಸ್ವಾಮಿ ಅಣಬೇರು ಪರಶುರಾಮ್ ಅನಿಲ್ ಮಂಜುನಾಥ್ ಕೈದಾಳೆ, ಮಂಜುನಾಥ್ ಕುಕ್ಕುವಾಡ,ಎಐಟಿಯುಸಿ ಮಧು ತೊಗಲೇರಿ, ಎಸ್ ಎಂ ಎಸ್ ಎಸ್ ನ ಭಾರತಿ ಪೂಜಾ, ಕಾವ್ಯ ಪುಷ್ಪಾ ನಾಗಜ್ಯೋತಿ ಸ್ಮಿತಾ ಪರಶುರಾಮ್ ಇನ್ನಿತರರಿದ್ದರು