ಚನ್ನಗಿರಿ ಭಾಗದ ಕೆರೆಗಳಿಗೆ ಬಾಗಿನ ಹಾಗೂ ವಿವಿದ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ

ದಾವಣಗೆರೆ: (ಚನ್ನಗಿರಿ) ಇಂದು ಬುಸ್ಸೇನಹಳ್ಳಿ ಗ್ರಾಮದ ದೋಡ್ಡಕೆರೆಗೆ ಮಾನ್ಯ ಶಾಸಕರಾದ ಶ್ರೀ ಯುತ ಮಾಡಾಳ್ ವಿರೂಪಾಕ್ಷಪ್ಪ ನವರು ಮತ್ತು ಗ್ರಾಮಸ್ಥರು ಬಾಗಿಣ ಅರ್ಪಿಸಿದರು
ಇಂದು ನೆಲ್ಲುಹಂಕಲು ಗ್ರಾಮದಲ್ಲಿ ನೆಡದ 28 ಲಕ್ಷದ ಗ್ರಾ. ಪಂ. ಕಟ್ಟಡ ಗುದ್ದಲಿ ಪೂಜೆ. 2 ಕೋಟಿ 60 ಲಕ್ಷದ ಜೆ.ಜೆ.ಎಂ. ಕುಡಿಯುವ ನೀರಿನ ನಳ ಸಂಪರ್ಕ ಉದ್ಘಾಟನೆ. ಜೈಪುರ ಗ್ರಾಮದಿಂದ ಚಿಕ್ಕಸಂದಿವರೆಗೆ 70ಲಕ್ಷದ ಮೆಟ್ಟ್ಲಿಂಗ್ ರಸ್ತೆ ಗುದ್ದಲಿ ಪೂಜೆ. ಮತ್ತು ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಮತ್ತು ಸ್ವ-ಸಹಾಯ ಸಂಘಗಳಿಗೆ ಚೆಕ್ ವಿತರಹಣೆನ್ನು ಮಾನ್ಯ ಶಾಸಕು KSDL ಅದ್ಯಕ್ಷರಾದ ಶ್ರೀ ಯುತ ಮಾಡಾಳ್ ವಿರೂಪಾಕ್ಷಪ್ಪ ನವರು ನೆರವೇರಿಸಿದರು
ಇಂದು ಮರಡಿ ಗ್ರಾಮದ ಎಂ.ಪಿ. ಕುಮಾರ್ ರವರು ಭಾರತೀಯ ಸೇನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತವರೂರಿಗೆ ಮರಳಿದ ಯೋದನಿಗೆ ಮಾನ್ಯ ಶಾಸಕರು KSDL ಅಧ್ಯಕ್ಷರಾದ ಶ್ರೀ ಯುತ ಮಾಡಾಳ್ ವಿರೂಪಾಕ್ಷಪ್ಪ ನವರು ಸನ್ಮಾನಿಸಿ ಗೌರವಿಸಿದರು