ಬೆಂಗಾವಲು ವಾಹನ ಗುದ್ದಿ ಬೈಕ್ ಸವಾರ ಸಾವು‌.. ಮಾನವೀಯತೆ ಮರೆತರೇ ಗೃಹಸಚಿವ

ಬೆಂಗಾವಲು ವಾಹನ ಗುದ್ದಿ ಬೈಕ್ ಸವಾರ ಸಾವು‌

ಬೆಂಗಳೂರು: ಹಾಸನದಲ್ಲಿ ಗೃಹಸಚಿವರ ಬೆಂಗಾವಲು ವಾಹನ ಗುದ್ದಿ ಮೃತಪಟ್ಟ ಬೈಕ್ ಸವಾರನನ್ನು ಮಂತ್ರಿ ಅರಗ ಜ್ಞಾನೇಂದ್ರ ಅವರು ತಿರುಗಿಯೂ ನೋಡದಂತೆ ಕಾಲ್ಕಿತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಇಂತಹ ಅಮಾನವೀಯ ನಡವಳಿಕೆಯ ಗೃಹಸಚಿವರಿಂದ ಬೇರೇನು ನಿರೀಕ್ಷೆ ಮಾಡಬಹುದು? ಎಂದು ಪ್ರಶ್ನಿಸಿದೆ. ಸರ್ಕಾರ ಕೂಡಲೇ ಮೃತನ ಕುಟುಂಬಕ್ಕೆ ಪರಿಹಾರ ನೀಡಿ ಪ್ರಕರಣದ ಪ್ರಾಮಾಣಿಕ ತನಿಖೆ ನಡೆಸಬೇಕು ಕಾಂಗ್ರೆಸ್ ಒತ್ತಾಯಿಸಿದೆ.

Leave a Reply

Your email address will not be published. Required fields are marked *

error: Content is protected !!