ಅಪಹರಿಸಿದ್ದ ಗಂಡು ಮಗುವನ್ನು ಪೊಲೀಸ್ ವಶಕ್ಕೆ ನೀಡಲು ಸಹಕರಿಸಿದ ಚಂದ್ರಮ್ಮಗೆ ಸನ್ಮಾನ

6

ದಾವಣಗೆರೆ : ಅಪಹರಿಸಿದ್ದ ಗಂಡು ಮಗುವನ್ನು ಪೊಲೀಸ್ ವಶಕ್ಕೆ ನೀಡಲು ಸಹಕರಿಸಿದ ಚಂದ್ರಮ್ಮ ಅವರಿಗೆ ಇಂದು ವ್ಯಾಪಾರಿಗಳಿಂದ ಸನ್ಮಾನ ಮಾಡಲಾಯಿತು. ಈ ವೇಳೆ ಸೌಜನ್ಯಕ್ಕಾದರೂ ಅಜ್ಜಿಗೆ ಧನ್ಯವಾದ ಹೇಳದ ಪೋಷಕರ ಮೇಲೆ ಸಾಮಾಜಿಕ ಕಾರ್ಯಕರ್ತ ಎಂ.ಜಿ ಶ್ರೀಕಾಂತ್ ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವ್ಯಾಪಾರಿಗಳಾದ ಕಾಶಿ, ಚಂದ್ರಶೇಖರ, ನೌಷದ್, ಉಸ್ಮಾನ ಇತರರು ಇದ್ದರು.

ಸುದ್ದಿಗಾಗಿ ಸಂಪರ್ಕಿಸಿ: 9740365719
garudavoice21@gmail.com

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!