ಕರ್ನಾಟಕದಲ್ಲಿ ಸಿಎಂ ಬಿ ಎಸ್ ವೈ ಕೆಲಸಕ್ಕೆ ಶಹಬ್ಬಾಸ್: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ

ಗೋವಾ: ಸಿಎಂ ಬಿಎಸ್ ಯಡಿಯೂರಪ್ಪ ಕರ್ನಾಟಕದಲ್ಲಿನ ಕಾರ್ಯವೈಖರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಶಹಬ್ಬಾಸ್ ಗಿರಿ ನೀಡಿದ್ದಾರೆ
ಜೆ ಪಿ ನಡ್ಡಾ ಮಾತನಾಡಿರುವ ವಿಡಿಯೋ ನೋಡಿ.
ಈ ಕುರಿತು ಇಂದು ಗೋವಾದಲ್ಲಿ ಮಾತನಾಡಿದ ಬಿಜೆಪಿ ಪಕ್ಷದ ರಾಷ್ಟ್ರೀಯ ಅದ್ಯಕ್ಷ ಜೆ.ಪಿ ನಡ್ಡಾ, ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಚೆನ್ನಾಗಿ ಸಿಎಂ ಸ್ಥಾನ ನಿರ್ವಹಿಸುತ್ತಿದ್ದಾರೆ ರಾಜಕೀಯ ಕ್ರೈಸಿಸ್ ಬಗ್ಗೆ ಕೇಳಿದಾಗ ಆ ರೀತಿಯಲ್ಲಿ ಯಾವುದು ಇಲ್ಲ ಅದೆಲ್ಲಾ ನಿಮ್ಮ ಊಹಾ ಪೋಹಾ ಅಂತಾ ಹೇಳಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.