CM Medal: ದಾವಣಗೆರೆ ನಗರ DYSP ನರಸಿಂಹ ತಾಮ್ರಧ್ವಜ ಹಾಗೂ PSI ಟಿ ಎನ್ ತಿಪ್ಪೇಸ್ವಾಮಿಗೆ 2021 ರ ಸಿಎಂ ಮೆಡಲ್ ನೀಡಲು ಅನುಮೋಧಿಸಿದ ಸರ್ಕಾರ

ದಾವಣಗೆರೆ: ಕರ್ನಾಟಕದ 135 ಪೊಲೀಸ್ ಅಧಿಕಾರಿಗಳು ಹಾಗೂ ಸಿಬಂದಿಗಳಿಗೆ 2021 ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡಲು ಸರ್ಕಾರ ಇಂದು ಅನುಮೋದನೆ ನೀಡಿದೆ.
ದಾವಣಗೆರೆ ಜಿಲ್ಲೆಯ ಇಬ್ಬರು ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ ಲಭ್ಯವಾಗಿದೆ.ಅದರಲ್ಲಿ ದಾವಣಗೆರೆ ನಗರ ಉಪ ವಿಭಾಗದ ಡಿ ವೈ ಎಸ್ ಪಿ ನರಸಿಂಹ ತಾಮ್ರಧ್ವಜ ಹಾಗೂ ಡಿ ಸಿ ಆರ್ ಇ ವಿಭಾಗದ ಪಿ ಎಸ್ ಐ ತಿಪ್ಪೇಸ್ವಾಮಿ ಟಿ ಎನ್, ಡಿ ಎ ಆರ್ ಪೇದೆ ಬಿ ಎಸ್ ಪುಟ್ಟಪ್ಪ ಅವರುಗಳಿಗೆ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.