Gst CBI ACB raid: ಜಿ ಎಸ್ ಟಿ ಮಾಡಿಕೊಡಲು 2 ಸಾವಿರ ಲಂಚ: ಸಿ ಬಿ ಐ ಹಾಗೂ ಎಸಿಬಿ ದಾಳಿಯಲ್ಲಿ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್

IMG-20210921-WA0014

 

ಚಿತ್ರದುರ್ಗ: ಬೆಳ್ಳಂಬೆಳಿಗ್ಗೆಯೇ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ತಿಮಿಂಗಿಲವೊಂದು ಸಿಬಿಐ, ಎಸಿಬಿ ಬಲೆಗೆ ಬಿದ್ದಿದೆ.

ಕೇಂದ್ರೀಯ ತೆರಿಗೆ ಸಹಾಯಕ ಆಯುಕ್ತರ ಕಚೇರಿ ಮೇಲೆ ಸಿಬಿಐ ಮತ್ತು ಎಸಿಬಿ ಜಂಟಿ ದಾಳಿ ನಡೆಸಿದ್ದು, ಇನ್ಸ್ ಪೆಕ್ಟರ್ ರಂಜಿತ್ ಕುಮಾರ್ ಸಿಬಿಐ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಸಜ್ಜನಕೆರೆ ಗ್ರಾಮದ ಲೋಕೇಶ ಎಂಬುವರ ಬಳಿ ಜಿ ಎಸ್ ಟಿ ಮಾಡಿಕೊಡಲು 2 ಸಾವಿರ ರೂ., ಹಣಕ್ಕೆ ಬೇಡಿಕೆ‌ ಇಟ್ಟು ಲಂಚ ಸ್ವೀಕಾರ ಮಾಡುವ ವೇಳೆ ಅಧಿಕಾರಿಗಳ ಬಲೆಗೆ ರಂಜಿತ್ ಕುಮಾರ್‌ ಬಿದ್ದಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!