SP Video: 20 ರಿಂದ 30 ಕಡೆ ಚುಚ್ಚಿ ದಾವಣಗೆರೆ ನಿಟ್ಟುವಳ್ಳಿಯ ಜಿಮ್ ಟ್ರೈನರ್ ಧನ್ಯ ಕೊಲೆ.! ಎಸ್ ಪಿ ಡಾ.ಅರುಣ್

dhanya murder case sp reaction

 

ವಿಜಯನಗರ (ಉಚ್ಚoಗಿದುರ್ಗ): ವಿಜಯನಗರ Vijayanagara SP Dr.Arun K. ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ  ತಾಂಡದ Harapaahalli Taluk Near Bevinahalli Thanda Murder Case, ಬಳಿ ದಾವಣಗೆರೆ ನಿಟ್ಟುವಳ್ಳಿಯ Davanagere Nittuvalli Gym Trainer Dhanyakumar Murder ನಿವಾಸಿ ಜಿಮ್ ಟ್ರೈನರ್ ಧನ್ಯಕುಮಾರ್ ಬರ್ಬರ ಹತ್ಯೆಯಾಗಿದೆ 20 to 30 Times Stabbed  ಎಂದು ವಿಜಯನಗರ ಎಸ್ ಪಿ ಡಾ. ಅರುಣ್ ಕೆ. ಹೇಳಿದ್ದಾರೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಬೇವಿನಹಳ್ಳಿ ತಾಂಡದ ಹತ್ತಿರ ಬುಧವಾರ ರಾತ್ರಿ ಈ ಕೊಲೆ ನಡೆದಿದ್ದು ಸುಮಾರು 30 ಕಡೆ ಧನ್ಯಗೆ ಚುಚ್ಚಲಾಗಿದೆ. ಈತನಿಗೆ ಸಾಕಷ್ಟು ಬಾರಿ ಚುಚ್ಚಿ ಕೊಲೆ ಮಾಡಿರೋದು ನೋಡಿದ್ರೆ, ಇದು ಯಾವುದೋ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮಾಡಲಾಗಿದೆ ಅಂತ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದಿದ್ದಾರೆ ಎಸ್ ಪಿ.

ಅವರು ಭುಧವಾರ ರಾತ್ರಿ ಊಟಕ್ಕೆ ಇಲ್ಲಿ ಬಂದಿದ್ರು, ಇಲ್ಲಿ ಯಾಕೆ ಬಂದ್ದಿದ್ದರು, ಜತೆಗೆ ಯಾರು ಬಂದಿದ್ರು ಅಂತ ನಾವು ಮಾಹಿತಿ ಪಡೆಯುತ್ತಿದ್ದೇವೆ ಅಲ್ಲದೇ ಜತೆಗೆ ಅವರು ದಾವಣಗೆರೆಯಲ್ಲಿ ಕೆಲಸ ಮಾಡುವ ಜಾಗದಲ್ಲಿ ಸಹ ವಿಚಾರಣೆ ನಡೆಸುತ್ತೇವೆ ಎಂದರು. ಕೊಲೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವಿಜಯನಗರ ಜಿಲ್ಲಾ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.

garudavoice21@gmail.com. 9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!