ಬೆಂಗಳೂರಿನ ಶಾಮನೂರು ಶಿವಶಂಕರಪ್ಪ ಮನೆ ಬಳಿ ಆಲಿಕಲ್ಲು ಮಳೆ- ನೋಡಿ‌ ಸಂತಸ ಪಟ್ಟ ಶಾಸಕರು ಹಾಗೂ ಕುಟುಂಬ

ಬೆಂಗಳೂರಿನ ಶಾಮನೂರು ಶಿವಶಂಕರಪ್ಪ ಮನೆ ಬಳಿ ಆಲಿಕಲ್ಲು ಮಳೆ- ನೋಡಿ‌ ಸಂತಸ ಪಟ್ಟ ಶಾಸಕರು ಹಾಗೂ ಕುಟುಂಬ

ದಾವಣಗೆರೆ  :ಭಾನುವಾತ ರಾತ್ರಿ ಎಲ್ಲೆಡೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಯಿತು.

ಕೆಲವೆಡೆ ಆಲಿಕಲ್ಲುಗಳು ಬಿದ್ದವು.‌ ಬೆಂಗಳೂರಿನ‌ ಸದಾಶಿವ ನಗರದಲ್ಲಿ ರುವ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್.‌ಮಲ್ಲಿಕಾರ್ಜುನ ಅವರ ಮನೆಯ ಮುಂಭಾಗವೂ ಆಲಿಕಲ್ಲು ಸಹಿತ ಮಳೆ ಸುರಿಯಿತು.

ಶಾಸಕರುಗಳು ಹಾಗೂ ಅವರ ಕುಟುಂಬ ವರ್ಗದವರು ಮಳೆಯನ್ನು‌ ವೀಕ್ಷಿಸಿ ಸಂತಸ ಪಟ್ಟರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!