Insight: ಪ್ರತಿಷ್ಠಿ ಗಾಗಿ ಐಎಎಸ್ ಐಪಿಎಸ್ ಪರೀಕ್ಷೆಗಿಂತ ಆರೋಗ್ಯಕರ ಸಮಾಜ, ಇಡೀ ಸಮಗ್ರ ಆರ್ಥಿಕ ಸಬಲೀಕರಣದ ಉದ್ದೇಶ ಆಗಬೇಕಾಗಿದೆ – ಇನ್ಸೈಟ್ ಸಂಸ್ಥಾಪಕ ನಿರ್ದೇಶಕ ಜಿಬಿ ವಿನಯ್ ಕುಮಾರ್

ದಾವಣಗೆರೆ: ಇತ್ತೀಚಿಗೆ ಒಂದು ವಾತಾವರಣ ಸೃಷ್ಟಿಯಾಗಿದೆ
ನನ್ನ ಮಗ ಐಎಎಸ್ ಐಪಿಎಸ್ ಕೆಪಿಎಸ್ ಪರೀಕ್ಷೆ ಕಟ್ಟಿದ್ದಾನೆ ಓದುತ್ತಿದ್ದಾನೆ ಎಂದು ಪ್ರತಿಷ್ಠೆಗಾಗಿ ತೋರ್ಪಡಿಕೆಯ
ವಾತಾವರಣ ಸೃಷ್ಟಿಯಾಗುತ್ತಿದೆ ಇದು ಆರೋಗ್ಯಕರ ಸಮಾಜದ ಉದ್ದೇಶ ಅಲ್ಲ, ಜೀವನದಲ್ಲಿ ಏನಾದರೂ ಸಾಧಿಸಲೇಬೇಕೆಂಬ ಗುರಿ,
ಸರ್ಕಾರದ ಉತ್ತಮ ಆಡಳಿತ ನಿರ್ಮಾಣ, ಸಮ ಸಮಾಜದ ಕನಸು, ದೇಶದ ಆರ್ಥಿಕ ಸಾಮಾಜಿಕ ಸಬಲೀಕರಣ ಐ ಎಸ್ ಐ ಪಿ ಎಸ್ ಕೆ ಪಿ ಎಸ್ ಸಿ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತೆಗೆದುಕೊಂಡು ಪಾಸ್ವರ್ಡ್ ಅಂತ ವಿದ್ಯಾರ್ಥಿಗಳ ಗುರಿ ಆಗಿರಬೇಕು ಎಂದು ಅಂತರಾಷ್ಟ್ರೀಯ ಖ್ಯಾತಿ, ಇತ್ತೀಚಿಗೆ ತಾನೇ ಪ್ರತಿಷ್ಠಿತ ಐಎಎಸ್ ಕೋಚಿಂಗ್ ಸೆಂಟರ್ ಎಂದು ಪ್ರಶಸ್ತಿ ಪಡೆದುಕೊಂಡ ಟಾಪ್ ಫೈವ್ ಇನ್ಸೈಟ್ ಐಎಎಸ್ ಸಂಸ್ಥಾಪಕ ನಿರ್ದೇಶಕ ರಾಜ್ಯ ಯುವ ನಾಯಕ ಜಿಬಿ ವಿನಯ್ ಕುಮಾರ್ ವಿದ್ಯಾರ್ಥಿ ಯುವ ಜನರಿಗೆ ಕಿವಿಮಾತು ಹೇಳಿದರು.
ಡಿಸಿ ಸರ್ಕಲ್, ಬಳಿಯ ಸಂಗೊಳ್ಳಿ ರಾಯಣ್ಣ ದ್ವಿಮುಖ ರಸ್ತೆಯಲ್ಲಿ ನ ಜಾದವ್ ಮಾರ್ಕೆಟ್ ನಾ ಕಾಂಪ್ಲೆಕ್ಸ್ ನಲ್ಲಿ ಇಂದಿನಿಂದ ಆರಂಭಗೊಂಡ ಪ್ರತಿಷ್ಠಿತ ಇನ್ಸೈಟ್ ತರಬೇತಿ ಶಾಖೆ ಆರಂಭದ ಸರಳ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.ಮುಂದುವರಿದ ಅವರುಕಚೇರಿಗಳಿಂದ ಆಡಳಿತಾದೇಶ, ಅನುದಾನಗಳು ಯೋಜನೆಗಳು ಬರುವುದು, ಅಂತಹ ಯೋಜನೆಗಳಿಂದ ಬಡವರು ಶೋಷಿತರು, ಅವಕಾಶ ವಂಚಿತರಿಗೆ ತಲುಪಿಸುವ ಬೃಹತ್ ಜವಾಬ್ದಾರಿ ಐಎಎಸ್ ಕೆಎಎಸ್ ಕೆಪಿಎಸ್ ಸಿ ಪರೀಕ್ಷೆಯಲ್ಲಿ ಪಾಸಾಗಿ ಬಂದ ಅಧಿಕಾರಿಗಳ ಜವಾಬ್ದಾರಿ ಕೂಡ ಇರುವುದು,
ಬರೀ ಕೇವಲ ಉಳ್ಳವರ ಸುತಾಗಿದ್ದ ಇಂತಹ ಐಎಎಸ್, ಐಪಿಎಸ್ ಕೋಚಿಂಗ್ ಸೆಂಟರ್ ಗಳಲ್ಲಿ ಲಾಭಿಗಳು ಕೂಡ ಈಗ ನಡೆಯುತಲಿವೆ ಆದರೆ ಅವರ ಉದ್ದೇಶ ಉತ್ತಮ ಅಧಿಕಾರಿಗಳನ್ನು ತಯಾರು ಮಾಡುವುದಲ್ಲ, ಹಾಕಿದ ಲಾಭ ಬರುವ ಬಂಡಬಾಳ ಶಾಹಿತನ ಮಾತ್ರ ಅವರ ಉದ್ದೇಶವಾಗಿರದು.
15 ವರ್ಷಗಳ ಹಿಂದೆ ಕೇವಲ 40 ವಿದ್ಯಾರ್ಥಿಗಳಿಂದ ಆರಂಭವಾದ ಇನ್ಸೈಟ್ ಇವತ್ತು 15 ಸಾವಿರಕ್ಕೂ ಹೆಚ್ಚು ದೇಶದ ಉತ್ತರ ತುದಿಯ ಜಮ್ಮು ಕಾಶ್ಮೀರದಿಂದ ಹಿಡಿದು ನಮ್ಮ ದಾವಣಗೆರೆಯ ತನಕ ವಿದ್ಯಾರ್ಥಿಗಳು ದೇಶದ 15 ಶಾಖೆಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ, ಹದಿ ಮೂರು ಸಾವಿರಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳು ದೇಶದ ವಿವಿಧ ರಾಜ್ಯಗಳಲ್ಲಿ ಉತ್ತರದ ಈಶಾನ್ಯದಿಂದ ದಕ್ಷಿಣದ ಕೇರಳದವರೆಗೂ ಡಿಸಿ ಎಸ್ ಪಿ, ಅರಣ್ಯ ಅಧಿಕಾರಿಗಳು, ಕೃಷಿ ಅಧಿಕಾರಿಗಳು, ತಾಸಿಲ್ದಾರಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಮಹಾನಗರ ಪಾಲಿಕೆಗಳ ಆಯುಕ್ತರು, ಆಗಿ ದೇಶದ ವಿವಿಧ ಇಲಾಖೆಯ ಮೂಲೆ ಮೂಲೆಗಳಲ್ಲಿ ಸೇವೆ ಮಾಡುತ್ತಿದ್ದಾರೆ,
ನಾನು ಕೂಡ ನಿಮ್ಮ ಹಾಗೆ ಅವಕಾಶಕ್ಕಾಗಿ ಹುಡುಕಲಿದ್ದೆ
ಕೇವಲ ಎರಡು ಅಂಕಗಳಿಂದ ವಂಚಿತನಾದೆ, ಆದ್ದರಿಂದ ನನಗೊಂದು ಛಲ ಬಂತು, ಇಂತಹ ನೂರಾರು ಸಾವಿರಾರು ಉನ್ನತ ಅಧಿಕಾರಿಗಳನ್ನು ತಯಾರುಮಾಡುವ ಸಂಸ್ಥೆಯನ್ನು ಹುಟ್ಟು ಹಾಕಿ
ನಮ್ಮ ಬಡ ಶಮಿಕಾ ಕಾರ್ಮಿಕ ರೈತರ, ದಲಿತ ಹಿಂದುಳಿದ ಸಮುದಾಯ ಶೋಷಿತರ ಮಕ್ಕಳು ಕೂಡ ಇಂತಹ ಅಧಿಕಾರದಲ್ಲಿರಬೇಕು,
ಶತಮಾನಗಳಿಂದ ಗುಲಾಮಗಿರಿ ಮಾಡುತ್ತಲೇ ಜೀವನ ಸಾಗಿಸುತ್ತಿರಲಿ ಅಂತ ಮಕ್ಕಳು ಅಧಿಕಾರಿಗಳಾಗಬೇಕು
ರಾಜಕೀಯವಾಗಿಯೂ ಕೂಡ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕೆಂಬ ಒಂದೇ ಛಲದಿಂದ ಅಭ್ಯರ್ಥಿಯಾಗಿ ಸ್ಪರ್ಧೆ ಕೂಡ ಮಾಡಿದ್ದೆ, ಆದರೆ ಬೇಸರವಿಲ್ಲ ಲಕ್ಷಾಂತರ ಈ ಕ್ಷೇತ್ರದ ಜನರ ಪ್ರೀತಿ ವಿಶ್ವಾಸ ಅಭಿಮಾನ ಪ್ರೀತಿ ಗಳಿಸಿದ್ದೇನೆ, ಹಿಂದೆ ಇಡೀ ಜಗತ್ತಿನ ದಾವಣಗೆರೆ ಮ್ಯಾಂಚೆಸ್ಟರ್ ಆಗಿತ್ತು , ಈಗ ಶೈಕ್ಷಣಿಕವಾಗಿ
ಮುಂದುವರೆದಿದೆ ನಿಜ, ಆದರೆ ಶೋಷಿತರ ಮಕ್ಕಳಿಗೆ ಇಲ್ಲಿ ಅವಕಾಶ ಕಡಿಮೆ ಇದೆ, ಶುಲ್ಕ ಕಟ್ಟಲು ಇಲ್ಲದ ಬಡತನವಿದೆ,
ಈ ಪರಿಸ್ಥಿತಿಯನ್ನ ಕಳೆದ ಚುನಾವಣೆಯಲ್ಲಿ ಪಾದೆ ಹತ್ತರ ಸಂದರ್ಭದಲ್ಲಿ ಪ್ರತಿಯೊಂದು ಸಮಸ್ಯೆಗಳನ್ನು ಹರಿದುಕೊಂಡು ಈ ದಾವಣಗೆರೆಯಲ್ಲಿ ಒಂದು ಉನ್ನತ ತರಬೇತಿ ಆರಂಭ ಮಾಡಲೇ ಬೇಕೆಂಬ ಛಲದಿಂದ ಈ ದಿನ ಸರಳವಾಗಿ ಆರಂಭಿಸುತ್ತಿದ್ದೇವೆ,
ನನ್ನ ಜೊತೆ ಇದ್ದ ಸಾವಿರಾರು ಹಿತೈಷಿಗಳು ಗೆಳೆಯರು ಬಂಧುಗಳು ಈ ಕ್ಷೇತ್ರದ ಜನರು ಬೆಂಬಲಕ್ಕೆ ಇದ್ದಾರೆ ಕೈಜೋಡಿಸಿದ್ದಾರೆ ಕೂಡ
ತಾವೆಲ್ಲ ಈ ಶಾಖೆಯ ಪ್ರಾವಿಜನ ಪಡೆದುಕೊಂಡು
ನಿಮ್ಮ ಮಕ್ಕಳು ಕೂಡ ಉನ್ನತ ಅಧಿಕಾರಿಗಳಾಗಬೇಕು ಈಗೇನು ನೀವೆಲ್ಲರೂ ಕೂಡ ಉಳಿದವರಿಗೆ ತಿಳಿ ಹೇಳಿ ಅವರನ್ನು ಇಲ್ಲಿ ಪ್ರವೇಶ ಪಡೆಯಲು ತಿಳಿ ಹೇಳಬೇಕು.
ದೆಹಲಿ ಬೆಂಗಳೂರು ಹೈದರಾಬಾದಿಗಳಲ್ಲಿ ಪಡೆತಕ್ಕಂತ ಆರ್ಥಿಕ ವರೇ ಇಲ್ಲಿಲ್ಲ, ದೇಶದಲ್ಲಿ ಅತಿ ಕಡಿಮೆ ಶುಲ್ಕದಲ್ಲಿ ಎಲ್ಲರಿಗೂ ಅವಕಾಶ ನೀಡಲು ಸಿದ್ಧವಿದ್ದು ಇನ್ಸೈಟ್ ಸಂಸ್ಥೆಯ ಈ ಒಂದು ಅವಕಾಶ ಬಳಸಿಕೊಂಡು ತಾವೆಲ್ಲ ಶೈಕ್ಷಣಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಮುಂದುವರಿಯಲಿ ಎಂದು ವಿನಯ್ ಕುಮಾರ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಹರಿಹರ ಎಸ್ ಯು ಪಿ ಕಾಲಿನಿಂದ ನಿರತ ಪ್ರಾಂಶುಪಾಲ ವಿ ಎಲ್ಲಪ್ಪ ಕಕ್ಕರಗುಳ್ಳ, ಬಾಯಿಕೊಂಡ ಪದವಿ ಕಾಲೇಜ್ನ ಉಪನ್ಯಾಸಿಕ, ಲೋಕಿಕೆರೆ ಹೋಬಳಪ್ಪ, ಡಾಕ್ಟರ್ ಕರಿಬಸಯ್ಯ ಮಠದ ಒಡೆಯರ್, ಅಂತರಾಷ್ಟ್ರೀಯ ಕ್ರೀಡಾಪಟು, ವಿಜಯನಗರ ಕೋ ಆಪರೇಟಿವ್ ಸೊಸೈಟಿ ಮಾಜಿ ಅಧ್ಯಕ್ಷ ಚೆಲುವಪ್ಪ, ಹದಡಿಯ ಉಪನ್ಯಾಸಕ ಷಣ್ಮುಖ, ಇನ್ಸೈಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಸಾಂಬಾಳೆ, ಇನ್ಸೈಟ್ ಸಂಸ್ಥೆಯ ಬಳಗ ಸ್ವಾಭಿಮಾನಿ ಬಳಗದ ಹಿತೈಷಿಗಳು, ವಿನಯ್ ಕುಮಾರ್ ಅವರ ಅಭಿಮಾನಿಗಳು, ನೂರಾರು ಯುವಜನರು, ಇನ್ಸೈಡ್ ಸಂಸ್ಥೆಗೆ ಸೇರಿ ಪ್ರವೇಶ ಬಯಸಿ ಬಂದ ವಿದ್ಯಾರ್ಥಿಗಳು, ಜಿಬಿ ವಿನಯ್ ಕುಮಾರ್ ಅವರ ಕುಟುಂಬದವರು ಪಾಲ್ಗೊಂಡಿದ್ದರು.
ಈ ಸರಳ ಸಾಂಕೇತಿಕ ಸಮಾರಂಭದ ನಿರೂಪಣೆಯನ್ನು ಸ್ವಾಭಿಮಾನಿ ಬಳಗದ ಪುರಂದರ ಲೋಕಿಕೆರೆ ನಿರ್ವಹಿಸಿದರು.