ಪಟಾಕಿಯನ್ನು ಜಾಗೃತಯಿಂದ ಹಚ್ಚಿರಿ : ಶಾಮನೂರು ಶಿವಶಂಕರಪ್ಪ

module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಾಕಲಾಗಿರುವ ಪಟಾಕಿ ಅಂಗಡಿಗಳನ್ನು ನಗರದ ಶಾಸಕರಾದ ಡಾಕ್ಟರ್ ಶಾಮನೂರು ಶಿವಶಂಕರಪ್ಪನವರು ಉದ್ಘಾಟಿಸಿ ಈ ಬಾರಿ ಮಳೆ ಮತ್ತು ಬೆಳೆ ಚೆನ್ನಾಗಿ ಆಗಿದೆ ಬಡ ಸ್ಕೂಲಿ ಕಾರ್ಮಿಕರು ಬಡವರು ಸಂತೋಷದಿಂದ ದೀಪಾವಳಿ ಹಬ್ಬವನ್ನು ಆಚರಿಸಿ ಹಾಗೂ ಪಟಾಕಿ ಸಿಡಿಸುವಾಗ ಜಾಗೃತವಾಗಿರಿ ಎಂದು ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಪಟಾಕಿ ಸಂಘದ ಗೌರವಾಧ್ಯಕ್ಷರು ಹಾಗೂ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿಯವರು ಸಂಘದ ಶ್ರೀನಿವಾಸ್ ಸಿದ್ದಣ್ಣ ರಮೇಶ್ ಗದ್ದಾಳೆ ರಮೇಶ್ ಜಾಧವ್ ಪಾಂಡುರಂಗಪ್ಪ ಶಿವು ಐನಳ್ಳಿ ವೈ ಮಲ್ಲೇಶ್ ರವಿಕುಮಾರ್ ಕಾಂತರಾಜ್ ರಾಜು ಆಲೇಶಪ್ಪ ಜಗನ್ನಾಥ್ ಇನ್ನು ಮುಂತಾದವರು ಇದ್ದರು