ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ವಹಿಸಿದ ಸಿಎಂ: ಜಿಲ್ಲೆಗಳ ಪರಿಸ್ಥಿತಿಯನ್ನು ನಿಭಾಯಿಸುವಂತೆ ಸಲಹೆ

IMG-20210804-WA0020

 

ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಕರೋನಾ ಹಾವಳಿಯಾದರೆ ಮತ್ತೊಂದೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ನೂತನ ಸಚಿವರಾಗಿ ಆಯ್ಕೆಯಾಗಿರುವ ಸಚಿವರುಗಳಿಗೆ ಜಿಲ್ಲೆಗಳ ಉಸ್ತುವಾರಿ ವಹಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಜವಾಬ್ದಾರಿ ನೀಡಿದ್ದಾರೆ.ಆರ್.ಅಶೋಕ್- ಬೆಂಗಳೂರು ನಗರ, ಎಂಟಿಬಿ ನಾಗರಾಜ್- ಬೆಂಗಳೂರು ಗ್ರಾಮಾಂತರ, ಸುಧಾಕರ್- ಚಿಕ್ಕಬಳ್ಳಾಪುರ, ಸಿ.ಎನ್.ಅಶ್ವತ್, ನಾರಾಯಣ- ರಾಮನಗರ, ಜೆ.ಸಿ. ಮಾಧುಸ್ವಾಮಿ-ತುಮಕೂರು, ಶ್ರೀರಾಮುಲು- ಚಿತ್ರದುರ್ಗ, ಗೋವಿಂದ ಎಂ. ಕಾರಜೋಳ – ಬೆಳಗಾವಿ, ಅರಗ ಜ್ಞಾನೇಂದ್ರ- ಚಿಕ್ಕಮಗಳೂರು, ಜಿ.ಎ. ಬಸವರಾಜ್- ದಾವಣಗೆರೆ, ಎಸ್ . ಅಂಗಾರ- ದಕ್ಷಿಣ ಕನ್ನಡ, ಕೋಟ ಶ್ರೀನಿವಾಸ್ ಪೂಜಾರಿ- ಕೊಡಗು, ವಿ ಸುನಿಲ್ ಕುಮಾರ್– ಉಡುಪಿ, ಶಿವರಾಮ್ ಹೆಬ್ಬಾರ್- ಉತ್ತರ ಕನ್ನಡ, ಕೆ.ಸಿ.ನಾರಾಯಣಗೌಡ- ಮಂಡ್ಯ, ಆನಂದ್ ಸಿಂಗ್- ಬಳ್ಳಾರಿ, ವಿಜಯನಗರ, ವಿ.ಸೋಮಣ್ಣ- ರಾಯಚೂರು, ಉಮೇಶ್ ಕತ್ತಿ – ಬಾಗಲಕೋಟೆ, ಮುರುಗೇಶ್ ನಿರಾಣಿ- ಕಲಬುರ್ಗಿ, ಬಿ. ಸಿ. ಪಾಟೀಲ್- ಹಾವೇರಿ, ಪ್ರಭು ಚೌಹಾಣ್- ಬೀದರ್, ಗೋಪಾಲಯ್ಯ- ಹಾಸನ, ಶಶಿಕಲಾ ಜೊಲ್ಲೆ- ವಿಜಯಪುರ, ಬಿ ಸಿ ನಾಗೇಶ್- ಯಾದಗಿರಿ, ಅಚಾರ್ ಹಾಲಪ್ಪ- ಕೊಪ್ಪಳ, ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ- ಧಾರವಾಡ, ಮುನಿರತ್ನ- ಕೋಲಾರ ಜಿಲ್ಲೆಯ ಉಸ್ತುವಾರಿ‌ ಸಚಿವರಾಗಿ ಜವಾಬ್ದಾರಿ ‌ವಹಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!