ಶಾರ್ಟ್ ಸರ್ಕ್ಯೂಟ್ ನಿಂದ ಹಾನಿಗೊಳಗಾದ ಕುಟುಂಬಕ್ಕೆ ನೆರವಾದ ಮಹಾನಗರ ಪಾಲಿಕೆ ಸದಸ್ಯ ರಾಕೇಶ್ ಯಶವಂತರಾವ್ ಜಾಧವ್

ದಾವಣಗೆರೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿ ತಗುಲಿ ಹಾನಿ ಸಂಭವಿಸಿದ ಘಟನೆ 10 ನೇ ವಾರ್ಡ ಎಸ್.ಕೆ ಪಿ ರಸ್ತೆಯ ನಿವಾಸಿ ಪ್ರಸನ್ನ ಕುಮಾರ್ ಎಂಬುವರ ಮನೆಯಲ್ಲಿ ಅವಘಡ ನಡೆದಿದುದ್ದು ಅವಘಡದಿಂದ ಹಾಳಾದ ಮನೆಯ ಕುಟುಂಬದ ಸದಸ್ಯರಿಗೆ 10ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಮಾಜಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರಾಕೇಶ್, ಯಶವಂತರಾವ್ ಜಾದವ್ ಅವರು ಭೇಟಿ ಕೊಟ್ಟು ಮನೆ ರಿಪೇರಿಗೆ ಆರ್ಥಿಕ ಸಹಾಯ ಮಾಡಿದರು

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷರಾದ ಯಶವಂತರಾವ್ ಜಾದವ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶಿವನಗೌಡ ಟಿ ಪಾಟೀಲ್, ಜಾಗರಣ ವೇದಿಕೆ ಮಲ್ಲಿಕಾರ್ಜುನ, ಇಡಗುಂಜಿ ಎಲೆಕ್ಟ್ರಾನಿಕ್ ಮಾಲೀಕರಾದ ಪ್ರಶಾಂತ, ಬಿಜೆಪಿ ಮುಖಂಡರಾದ ಯರಿಸ್ವಾಮಿ, ಮಾಲತೇಶ್ ಎಸ್ ಕೆ, ಶಂಕರ್, ಬಾಲಚಂದ್ರ ಶ್ರೇಷ್ಠಿ, ಸೇರಿದಂತೆ ಮತ್ತಿತರರು ಮುಖಂಡರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!