ದಾವಣಗೆರೆ ಚಲೋ ಪೋಸ್ಟರ್ ಬಿಡುಗಡೆ ಮಾಡಿದ ಶಾಸಕ ಎಸ್.ರಾಮಪ್ಪ

ಹರಿಹರ: ದಾವಣಗೆರೆಯಲ್ಲಿ ಮಾರ್ಚ್ 18 ಮತ್ತು 19 ರಂದು ಆಯೋಜಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ. ಬಿ. ಸ್ಥಾಪಿಸಿದ. ರಾಜಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಮಾವೇಶ ಕುರಿತು ದಾವಣಗೆರೆ ಚಲೋ ಪೋಸ್ಟರ್ ಗಳನ್ನು ಶಾಸಕರಾದ ಎಸ್.ರಾಮಪ್ಪನವರು ಭಾನುವಾರ ನಗರದಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ. ತಾಲ್ಲೂಕು ಸಂಚಾಲಕರು ಪಿ. ಜೆ. ಮಹಾಂತೇಶ್. ಗ್ರಾಮ ಪಂಚಾಯಿತಿ ಸದಸ್ಯರು ಎಚ್.ಎಂ.ಹನುಮಂತಪ್ಪ. ಭಾನುವಳ್ಳಿ ಚೌಡಪ್ಪ ಸಿ.ಪುರಸಭಾ ಸದಸ್ಯರಾದ ಸಾಬೀರ್ ಜಯಸಿಂಹ, ರವಿಕುಮಾರ್ ಖಲೀಲ್, ನಯಾಜ್, ಭೋವಿ ಶಿವು,ಮಾಜಿ ಸದಸ್ಯರಾದ ಆರಿಫ್ ಅಲಿ ಎ. ಮಾಜಿ ಗ್ರಾಮಪಂಚಯಿತಿ ಅಧ್ಯಕ್ಷ ಭೋವಿ ಕುಮಾರ್. ಹರೀಶ ಎಸ್ ಕೆ.ಮಂಜುನಾಥ ಟಿ. ಎಚ್. ರಾಜು ಮತ್ತಿತರರು ಉಪಸ್ಥಿತರಿದ್ದರು.