ದಾವಣಗೆರೆ ದಕ್ಷಿಣದಲ್ಲಿ ವಿವಿಧ ಕಾಮಗಾರಿಯ ಗುದ್ದಲಿ ಪೂಜಾ ಕಾರ್ಯಕ್ರಮ: ಶಾಮನೂರು ಶಿವಶಂಕರಪ್ಪ ಭಾಗಿ

ದಾವಣಗೆರೆ: ನಾಳೆ ದಿನಾಂಕ 08-02-2022 ಮಂಗಳವಾರ ದಾವಣಗೆರೆ ನಗರದ ದಾವಣಗೆರೆ ಜಿಲ್ಲೆಯ ದಕ್ಷಿಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾಡ್೯ ಸಂಖ್ಯೆ 9 ಮತ್ತು 12 ರ ಆಜಾದ ನಗರ ಬಾಷನಗರ ಮತ್ತು ಅಹಮದ್ ನಗರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಕ್ಕೆ ಶಾಸಕರ ಅನುದಾನದಲ್ಲಿ ಸಿ.ಸಿ ಚರಂಡಿ ಕವರಿಂಗ್ ಸ್ಲಾಬ್ ಮತ್ತು ಇತೃ ಕಾಯಗಾರಿಗೆ ಅಗಮಿಸುತ್ತಿರುವ ದಾವಣಗೆರೆ ನಗರದ ಅಭಿವೃದ್ಧಿ ಹಾರಿಕಾರರು,ಮಾಜಿ ಸಚಿವರು ಹಾಲಿ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಶಾಮನೂರ್ ಶಿವಶಂಕರಪ್ಪ ನವರಿಗೆ 9 ಮತ್ತು 12ನೇ ವಾರ್ಡಿನ ಸಮಸ್ತ ನಾಗರಿಕರ ಪರವಾಗಿ ಅದರದ ಸುಸ್ವಾಗತ
ಶುಭ ಕೋರುವವರು
ಜಾಕೀರ್ ಅಲಿ
ಮಹಾನಗರ ಪಾಲಿಕೆ ಸದಸ್ಯರು
9ನೇ ವಾಡ್೯
ಹೂರ್ ಬಾನು (ಪಂಡಿತ್)
ಶಫಿಕ್ ಪಂಡಿತ್
ಮಹಾನಗರ ಪಾಲಿಕೆ ಸದಸ್ಯರು
12ನೇ ವಾಡ್೯
ದಾದಾಫೀರ್
ಅಧ್ಯಕ್ಷರು 9 ನೇ ವಾಡ್೯