ರೈತರ ಮೆಕ್ಕೆಜೋಳ ಹಣ ಮೋಸ ಪ್ರಕರಣ: ಪೂರ್ವ ವಲಯ ಐಜಿಪಿ ಯಿಂದ ಪ್ರಶಂಸನಾ ಪತ್ರ ಪಡೆದ ಎಸ್ ಪಿ ರಿಷ್ಯಂತ್.!

IMG-20211116-WA0207

ದಾವಣಗೆರೆ: ರೈತರಿಂದ & ವರ್ತಕರಿಂದ ಮೆಕ್ಕೆಜೋಳ ಖರೀದಿಸಿ ಹಣ ನೀಡದೆ ಮೋಸ ಮಾಡಿದ್ದ ಆರೋಪಿತರಿಂದ 2.68 ಕೋಟಿ ರೂ ಗಳನ್ನು ವಶಪಡಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಇಂದು ಪೂರ್ವ ವಲಯ ಐಜಿಪಿ ರವರಾದ ಶ್ರೀ ರವಿ ಎಸ್ ಐಪಿಎಸ್ ರವರು ಎಸ್ ಪಿ ಶ್ರೀ ಸಿ.ಬಿ.ರಿಷ್ಯಂತ್ ಐಪಿಎಸ್ ರವರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!