ಗುಂಪಾಗಿ ತಾಡಪಾಲ್ ಖರೀದಿಸಲು ಮುಗಿಬಿದ್ದ ರೈತರು:

thathpal

ಜಗಳೂರು: ಮಳೆಗಾಲದಲ್ಲಿ ಬೆಳೆಯ ಸಂರಕ್ಷಣೆಗಾಗಿ ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ನೀಡುವ ತಾಡಪಾಲ್ ಖರೀದಿಸಲು ರೈತರು ಮುಗಿಬಿದ್ದ ಘಟನೆ ತಾಲ್ಲೂಕಿನ ಹೊಸಕೆರೆ ಗ್ರಾಮದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ನಡೆದಿದೆ.

ತಾಲ್ಲೂಕಿನ ಸುತ್ತಮುತ್ತಲ ಗ್ರಾಮದ ರೈತರು ಖರೀದಿಗೆ ಆಗಮಿಸಿದ್ದರು. ಆದರೆ, ಅಧಿಕಾರಿಗಳು ಗಂಟೆಗಟ್ಟಲೇ ಅವರನ್ನು ಕಾಯಿಸಿದ ಪರಿಣಾಮ ರೈತರು ಕರೋನಾದ ಮಾರ್ಗಸೂಚಿ ಅನುಸರಿಸಿದೇ ತಾಡ್ಪಾಲ್ ಖರೀದಿಸಲು ಮುಂದಾದರು.

Leave a Reply

Your email address will not be published. Required fields are marked *

error: Content is protected !!