ವಾಲ್ಮೀಕಿ ಮಠದಲ್ಲಿ ಲಿಂಗ್ಯಕ್ಯ ಜಗದ್ಗುರುಗಳ ಪುಣ್ಯಾರಾಧನೆ

1

ಹರಿಹರ: ತಾಲೂಕಿನ ರಾಜನಹಳ್ಳಿ ಗ್ರಾಮದ ಮಹರ್ಷಿ ವಾಲ್ಮೀಕಿ ಮಠದಲ್ಲಿ ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಗಳ ೧೫ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದ ಅಂಗವಾಗಿ ನಗರಸಭೆಯ ಸದಸ್ಯರಾದ ಆರ್. ದಿನೇಶ್ ಬಾಬು ಹರಿಹರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಹರಿಹರ ನಾಯಕ ಸಮಾಜದ ನಗರ ಘಟಕದ ಅಧ್ಯಕ್ಷ, ಮಠದ ಧರ್ಮದರ್ಶಿ ಕೆ.ಬಿ ಮಂಜುನಾಥ, ಡಾ. ವಿಕ್ರಮ್, ಲಲಿತಾ, ದೇವೇಂದ್ರಪ್ಪ ಹಂಚಿನಮನೆ, ರಾಜು ಆಟೋ, ಮೇಸ್ಟ್ರು ಮಹಾಂತೇಶಪ್ಪ, ಬಸವರಾಜ್ ಬೀಮನಗರ, ಪಾಲಾಕ್ಷಪ್ಪಾ ಮಕ್ರಿ, ಧನರಾಜ್, ಭೀಮಣ್ಣ, ಗಂಗಾಧರಪ್ಪ, ನಾಗಾರ್ಜುನ ಹಾಗೂ ಸಮಾಜದ ಬಂಧುಗಳು ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!