ಸಸಿ ನೆಟ್ಟು ಪರಿಸರ ಉಳಿಸಿ;ದಿನೇಶ್ ಕೆ ಶೆಟ್ಟಿ

ದಾವಣಗೆರೆ : ದಿನೇಶ್ ಕೆ ಶೆಟ್ಟಿ ಅಭಿಮಾನಿ ಬಳಗದ ವತಿಯಿಂದ ಇಂದು ಪಿಜೆ ಬಡಾವಣೆಯ ರೈತರ ಬೀದಿಯ ಕಾರ್ನರ್ ನಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಅವರು ಸಸಿ ನೆಡುವುದರ ಮುಖಾಂತರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿ ಸಸಿ ನೆಟ್ಟು ಪರಿಸರ ಉಳಿಸಿ ಎಂದು ಯುವಕರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಎ ನಾಗರಾಜ್ ಮತ್ತು ಪರಿಸರ ಪ್ರೇಮಿ ಶಿವು ಕುಮಾರ್ ರೈತರ ಬೀದಿ ಮುಖಂಡರಾದ ಪ್ರದೀಪ್ ಪರುಶರಾಮ್ ಕನ್ನವರ್ ವೆಂಕಟೇಶ್ವರ ವೈನ್ಸ್ ಮಾಲೀಕರಾದ ಶ್ರೀಕಾಂತ್ ಕಾಫಿ ಡೇ ಮಾಲೀಕ ರಾದ ಮಂಜುನಾಥ್ ಸಿದ್ದೇಶ್ ಸುರ್ವೆ ರೈತರು ಬೀದಿ ಶರತ್ ಕುಮಾರ್ ಗೋಪಾಲ್ (ಅಂತು)ಇನ್ನು ಮುಂತಾದವರಿದ್ದರು.