ಜಿಲ್ಲೆ ಅರಣ್ಯ ಇಲಾಖೆಗೆ ಸೇರಿದ ಪ್ರದೇಶಕ್ಕೆ ಕಿಡಿಗೇಡಿಗಳಿಂದ ಬೆಂಕಿ: ಗ್ರಾಮಸ್ಥರು ಆತಂಕ March 2, 2023 ಅರಣ್ಯ ಇಲಾಖೆಗೆ ಸೇರಿದ ಪ್ರದೇಶಕ್ಕೆ ಕಿಡಿಗೇಡಿಗಳಿಂದ ಬೆಂಕಿ: ಗ್ರಾಮಸ್ಥರು ಆತಂಕ ದಾವಣಗೆರೆ : ಹರಪನಹಳ್ಳಿ ತಾಲ್ಲೂಕಿನ ಕೆಂಚಪುರ ಗ್ರಾಮದ ಪಕ್ಕದ ಆರಣ್ಯ ಇಲಾಖೆಗೆ ಸೇರಿದ ಮಟ್ಟಿಯಲ್ಲಿ ಯಾರೋ ಕಿಡಿಗೇಡಿಗಳು ಗುರುವಾರ ಬೆಂಕಿ ಹಚ್ಚಿದ್ದಾರೆ. ಮಟ್ಟಿ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಆತಂಕಗೊಂಡಿದ್ದರು. ಸ್ಥಳೀಯ ಮುಖಂಡರಾದ ಫಣಿಯಾಪುರ ಲಿಂಗರಾಜ ರವರು ಗ್ರಾಮಸ್ಥರೊಂದಿಗೆ ಬೆಂಕಿ ನಂದಿಸುವಲ್ಲಿ ಸಹಕರಿಸಿದರು. Post Navigation Previous ಬೆಂಗಾವಲು ವಾಹನ ಗುದ್ದಿ ಬೈಕ್ ಸವಾರ ಸಾವು.. ಮಾನವೀಯತೆ ಮರೆತರೇ ಗೃಹಸಚಿವNext ಶರಭಾಚಾರಿ ಕಾಣೆಯಾಗಿದ್ದಾರೆ ಮಾಹಿತಿ ತಿಳಿಸಿ ಹೆಚ್ಚಿನ ಸುದ್ದಿಗಳು ಜಿಲ್ಲೆ ದಾವಣಗೆರೆ Dhuda: ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ದಿನೇಶ್.ಕೆ ಶೆಟ್ಟಿ ನೇಮಕ ಜುಲೈ 31 ರಂದು ಪದಗ್ರಹಣ July 29, 2024 ಜಿಲ್ಲೆ ದಾವಣಗೆರೆ Maize crop: ಮೆಕ್ಕೆಜೋಳ ಚೇತರಿಕೆಗೆ ಲಘು ಪೋಷಕಾಂಶ ಬಳಕೆಗೆ ಸಲಹೆ – ಶ್ರೀಧರಮೂರ್ತಿ ಡಿ.ಎಂ July 29, 2024 ಜಿಲ್ಲೆ ದಾವಣಗೆರೆ ಮಾನವೀಯ ಮೌಲ್ಯಗಳಿಂದ ಧರ್ಮ ನಿಂತಿದೆ: ಸಿದ್ದರಾಮೇಶ್ವರ ಶ್ರೀ July 29, 2024 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.