Dysp Transfers : ದಾವಣಗೆರೆ ನಗರ ಉಪವಿಭಾಗ ಡಿ ವೈ ಎಸ್ ಪಿ ನಾಗೇಶ್ ಐತಾಳ್ ವರ್ಗಾವಣೆ: ನರಸಿಂಹ ತಾಮ್ರಧ್ವಜ ನೂತನ ನಗರ ಡಿ ವೈ ಎಸ್ ಪಿ
ಬೆಂಗಳೂರು: ಡಿವೈಎಸ್ಪಿ ( ಸಿವಿಲ್) ವರ್ಗಾವಣೆ ವಾಗಿದ್ದು ಈ ಕೆಳಕಂಡ ಡಿವೈಎಸ್ಪಿ ಈ ತಕ್ಷಣ ಜಾರಿಗೆ ಬರುವಂತೆ ವರ್ಗಾಯಿಸಿ ಆದೇಶಿಸಲಾಗಿದೆ.
ಪಿಕೆ ಮುರಳಿಧರ್ ಸಿಐಡಿಯಿಂದ ಹೊಳೆನರಸೀಪುರ ವಿಭಾಗ,ಹಾಸನ ಜಿಲ್ಲೆಗೆ ವರ್ಗಾಯಿಸಲಾಗಿದೆ.
ನರಸಿಂಹ ತಾಮ್ರಧ್ವಜ ಬೆಂಗಳೂರು ಪ್ರಧಾನ ಕಛೇರಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿ ಇದ್ದು, ಈಗ ದಾವಣಗೆರೆ ನಗರ ಉಪವಿಭಾಗ ದಾವಣಗೆರೆ ಜಿಲ್ಲೆಗೆ ವರ್ಗಾ ಯಿಸಲಾಗಿದೆ. ಇವರು ಈ ಹಿಂದೆ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿ ವೈ ಎಸ್ ಪಿ ಆಗಿ ಕಾರ್ಯ ನಿರ್ವಹಿಸಿದ್ದರು.
3) ನಾಗೇಶ್ ಐತಾಳ್.ಯೂ ದಾವಣಗೆರೆ ನಗರ ಉಪ ವಿಭಾಗ, ದಾವಣಗೆರೆ ಜಿಲ್ಲೆಯಿಂದ ರಾಜ್ಯ ಗುಪ್ತವಾರ್ತೆ ಗೆ ವರ್ಗಾಯಿಸಲಾಗಿದೆ.