ಫಲ ಮಂತ್ರಾಕ್ಷತೆಯ ಆರ್ಶೀವಾದ – ಎಂ ಜಿ ಶ್ರೀಕಾಂತ್

ಫಲ ಮಂತ್ರಾಕ್ಷತೆಯ ಆರ್ಶೀವಾದ - ಎಂ ಜಿ ಶ್ರೀಕಾಂತ್

ದಾವಣಗೆರೆ: ಶನಿವಾರ ದಾವಣಗೆರೆಗೆ ಆಗಮಿಸಿದ ಉತ್ತರಾಧಿಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರಿಂದ ಫಲ ಮಂತ್ರಾಕ್ಷತೆ ಪಡೆದು ಆರ್ಶೀವಾದ ಪಡೆಯಲಾಯಿತು ಎಂದು ಎಂ ಜಿ ಶ್ರೀಕಾಂತ್ .ಪಕ್ಷೇತರ ಅಭ್ಯರ್ಥಿ.. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಅವರು ಮಾಹಿತಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!