ಚನ್ನಗಿರಿಯಲ್ಲಿ ಭಾರಿ ಮಳೆಗೆ ಕೆರೆಯಂತಾದ ಅಡಿಕೆ ತೋಟಗಳು

VideoCapture_20210816-214137

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ದಂಡೆಗೇನಹಳ್ಳಿಯಲ್ಲಿ ವರುಣಾರ್ಭಟದಿಂದ ಗುಡ್ಡದ ಮೇಲಿಂದ ನೀರು ಗ್ರಾಮದ ಅಡಿಕೆ ತೋಟಗಳಿಗೆ ನುಗ್ಗಿದ್ದು, ಅಡಿಕೆ ತೋಟಗಳು ಅಕ್ಷರಶಃ ಕೆರೆಯಂತಾಗಿದ್ದವು.

ಬೆಳಿಗ್ಗೆಯಿಂದ ಸುರಿದ ಮಳೆಗೆ ಗ್ರಾಮದಲ್ಲಿರುವ ಗುಡ್ಡದ ಸಮೀಪವಿರುವ ಅಡಿಕೆ, ತೆಂಗಿನ ತೋಟಗಳಿಗೆ ಗುಡ್ಡದಿಂದ ನೀರು ಹರಿದು ಬಂದಿದ್ದು, ತೋಟಗಳಿಗೆ ನುಗ್ಗಿತ್ತು.

Rain video.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!