ಜಿಲ್ಲೆ ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ August 12, 2021 ದಾವಣಗೆರೆ: ಸ್ವಾತಂತ್ರ್ಯ ಅಮೃತಮಹೋತ್ಸವದ ಸವಿನೆನಪಿಗಾಗಿ ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಎಸ್ ಸಿದ್ರಾಮಪ್ಪ ಹಾಗೂ ಶಿವಲಿಂಗಸ್ವಾಮಿಯವರನ್ನು ಅವರ ಸ್ವಗೃಹದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಗುರುವಾರ ಸನ್ಮಾನಿಸಿದರು.ಈ ಸಂದರ್ಭದಲ್ಲಿ ದಾವಣಗೆರೆ ತಹಶೀಲ್ದಾರ್ ಗಿರೀಶ್ ಇದ್ದರು.Post NavigationPrevious ಆಗಸ್ಟ್ 13 ರಂದು ಕೋವಿಶೀಲ್ಡ್ ನ ಒಟ್ಟು 1,100 ಡೋಸ್ ಲಸಿಕೆ ಲಭ್ಯNext ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸ್ ಗೆ ಅರ್ಜಿ ಆಹ್ವಾನ ಹೆಚ್ಚಿನ ಸುದ್ದಿಗಳು ಜಿಲ್ಲೆ ಮಂಗಳೂರು Deputy Chief Minister :ದುಬಾರಿ ಕೈಗಡಿಯಾರ “ಏಳು ವರ್ಷಗಳ ಹಿಂದೆ ಖರೀದಿಸಿದ ನನ್ನ ಸ್ವಂತ ವಾಚ್”; ಡಿಕೆಶಿ ಸ್ಪಷ್ಟನೆ December 4, 2025 ಆರೋಗ್ಯ ಜಿಲ್ಲೆ National Pulse Polio : ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ, ಪೂರ್ವ ಸಿದ್ಧತಾ ಸಭೆಯಲ್ಲಿ ಡಿಸಿ ಹೇಳಿಕೆ ಡಿ.21 ರಿಂದ 24 ರವರೆಗೆ : 1.40 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ December 4, 2025 ಜಿಲ್ಲೆ Allergy – Asthama : ಅಲರ್ಜಿ-ಅಸ್ತಮಾ ರೋಗಿಗಳಿಗೆ ವಿಶೇಷ ಔಷಧಿ ವಿತರಣೆ December 4, 2025 Leave a Reply Cancel replyYour email address will not be published. Required fields are marked *Comment *Name * Email * Website Save my name, email, and website in this browser for the next time I comment.