ಸಸಿ ನೆಟ್ಟು ಪರಿಸರ ಉಳಿಸಿ;ದಿನೇಶ್ ಕೆ ಶೆಟ್ಟಿ

ದಾವಣಗೆರೆ : ದಿನೇಶ್ ಕೆ ಶೆಟ್ಟಿ ಅಭಿಮಾನಿ ಬಳಗದ ವತಿಯಿಂದ ಇಂದು ಪಿಜೆ ಬಡಾವಣೆಯ ರೈತರ ಬೀದಿಯ ಕಾರ್ನರ್ ನಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಅವರು ಸಸಿ ನೆಡುವುದರ ಮುಖಾಂತರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿ ಸಸಿ ನೆಟ್ಟು ಪರಿಸರ ಉಳಿಸಿ ಎಂದು ಯುವಕರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಎ ನಾಗರಾಜ್ ಮತ್ತು ಪರಿಸರ ಪ್ರೇಮಿ ಶಿವು ಕುಮಾರ್ ರೈತರ ಬೀದಿ ಮುಖಂಡರಾದ ಪ್ರದೀಪ್ ಪರುಶರಾಮ್ ಕನ್ನವರ್ ವೆಂಕಟೇಶ್ವರ ವೈನ್ಸ್ ಮಾಲೀಕರಾದ ಶ್ರೀಕಾಂತ್ ಕಾಫಿ ಡೇ ಮಾಲೀಕ ರಾದ ಮಂಜುನಾಥ್ ಸಿದ್ದೇಶ್ ಸುರ್ವೆ ರೈತರು ಬೀದಿ ಶರತ್ ಕುಮಾರ್ ಗೋಪಾಲ್ (ಅಂತು)ಇನ್ನು ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!