ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಪ್ರೊ.ಬಸವರಾಜ ತಹಶೀಲ್ದಾರ ನೇಮಕ

ದಾವಣಗೆರೆ : ಕರ್ನಾಟಕ ರಾಜ್ಯದ ದಾವಣಗೆರೆ ನಗರದ ಪ್ರತಿಷ್ಠಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಬಸವರಾಜ ತಹಶೀಲ್ದಾರ ಅಧಿಕಾರ ವಹಿಸಿಕೊಂಡಿದ್ದಾರೆ.

ದಾವಣಗೆರೆ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವೇದಿಕೆ ವತಿಯಿಂದ ತಹಶೀಲದಾರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆ ನಿಕಟಪೂರ್ವ ಆದ್ಯಕ್ಷರುಗಳಾದ ಪ್ರೊ ಭೀಮಣ್ಣ ಸುಣಗಾರ, ಪ್ರೊ. ಷಣ್ಮುಖ ,ಸಂಜೆ ಕಾಲೇಜಿನ ಪ್ರಾಂಶುಪಾಲ ಪ್ರೊ . ರುದ್ರಪ್ಪ ಕುಂಬಾರ, ಹಾಲಿ ಅದ್ಯಕ್ಷರಾದ ಪ್ರೊ .ಕಾಡಜ್ಜಿ. ಶಿವಪ್ಪ ,ಅರ್ಥಶಾಸ್ತ್ರ ವಿಭಾಗದ ಡಾ. ನಟರಾಜ ,ಪ್ರೊ.ರವಿಕುಮಾರ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಡಾ. ಎಲೆಬೇತೂರಿನ ಡಾ. ಜಕ್ಕವ್ವರ .ಮಂಜುನಾಥ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!