ಹಿಡಿದ

ದಾವಣಗೆರೆಯಲ್ಲಿ ಸ್ನೇಹಿತನನ್ನು ಕೊಲೆ ಮಾಡಿದ ಕೊಲೆಗಾರನನ್ನು ಹಿಡಿದ ಬೆಲ್ಜಿಯಂ ತಳಿಯ ಪೋಲಿಸ್ ಡಾಗ್ ‘ತಾರಾ’

ದಾವಣಗೆರೆ : ಈಕೆಗೇನ್ನು ಒಂದು ವರ್ಷ, ತನ್ನ ವಾಸನೆ ಗ್ರಹಿಕೆಯಿಂದಲೇ ಕೊಲೆಗಾರನನ್ನು ಹಿಡಿಯುವ ಚಾಣಾಕ್ಷೆ. ವೇಗದಲ್ಲಿ ಈಕೆಯನ್ನು ಮೀರಿಸೋರಿಲ್ಲ.ಹೌದು, ದಾವಣಗೆರೆ ಪೊಲೀಸ್ ಡಾಗ್ ಸ್ಕ್ವಾಡ್   ನಲ್ಲಿನ ತಾರಾ...

ಆಂಧ್ರ ಬಿಜೆಪಿ ಪಾಲಿಗೂ ‘ಶುಭ ಶುಕ್ರವಾರ’; ಕಾಂಗ್ರೆಸ್ ತೊರೆದು ಕಮಲ ಧ್ವಜ ಹಿಡಿದ ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ

ದೆಹಲಿ: ಆಂಧ್ರ ಪ್ರದೇಶ ರಾಜಕಾರಣ ಭರ್ಜರಿ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದೆ. ಕುತೂಹಲಕಾರಿ ಬೆಳವಣಿಗೆಯಲ್ಲಿ ಆಂದ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. https://twitter.com/BJP4India/status/1644227597554036736?ref_src=twsrc%5Etfw%7Ctwcamp%5Etweetembed%7Ctwterm%5E1644227597554036736%7Ctwgr%5E9214441e3ff298df80cc386e3bf981843607676b%7Ctwcon%5Es1_c10&ref_url=https%3A%2F%2Fwww.udayanews.com%2Fformer-ap-cm-kiran-kumar-reddy-joins-bjp%2F   2014ರಲ್ಲಿ...

ರಾಜಕೀಯಕ್ಕೆ ಎಸ್. ನಾರಾಯಣ್ ಎಂಟ್ರಿ : ಕೈ ಹಿಡಿದ ನಿರ್ದೇಶಕ

ಬೆಂಗಳೂರು: ಕನ್ನಡ ಚಿತ್ರರಂಗ ನಟ, ನಿರ್ದೇಶಕ, ನಿರ್ಮಾಪಕ ಎಸ್. ನಾರಾಯಣ್ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್...

ಕೊಳವೆಬಾವಿ ವಿದ್ಯುತ್ ಕೇಬಲ್ ಕಳ್ಳನನ್ನ ಹಿಡಿದ ರೈತರು

  ದಾವಣಗೆರೆ: ಕಳೆದ ಕೆಲವು ದಿನಗಳಿಂದ ದಾವಣಗೆರೆ ತಾಲ್ಲೂಕು ಓಬಣ್ಣನಹಳ್ಳಿ ಸುತ್ತಮುತ್ತ ಕೊಳವೆಬಾವಿಗಳಿಗೆ ಅಳವಡಿಸಿದ ವಿದ್ಯುತ್ ಕೇಬಲ್ ಗಳ ಕಳ್ಳತನ ವಾಗುತ್ತಿತ್ತು ಇದರಿಂದ ರೈತರಿಗೆ ತುಂಬಾ ಸಮಸ್ಯೆಯಾಗುತ್ತಿದೆ...

error: Content is protected !!