ಮತದಾನ ಗಣತಂತ್ರದ ಹಬ್ಬ – ಹರಿಹರ ಶಾಸಕ ಎಸ್ ರಾಮಪ್ಪ

ಮತದಾನ ಗಣತಂತ್ರದ ಹಬ್ಬ - ಹರಿಹರ ಶಾಸಕ ಎಸ್ ರಾಮಪ್ಪ

ದಾವಣಗೆರೆ: ಹರಿಹರ ಕ್ಷೇತ್ರದ ಹಾಲಿ ಶಾಸಕರಾದ ರಾಮಪ್ಪ ಕುಟುಂಬ ಸಮೇತ ಮತ ಚಲಾಯಿಸಿದರು.

ಮತ ಚಲಾಯಿಸಿ ಪ್ರಜಾಪ್ರಭುತ್ವದ ಬುನಾದಿಯನ್ನು ಸದೃಢ ಗೊಳಿಸುವ ನಿಟ್ಟಿನಲ್ಲಿ ಇಂದು ಹರಿಹರದ ಜನಪ್ರಿಯ ಶಾಸಕ ಎಸ್.ರಾಮಪ್ಪರವರು ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ನೀವೂ ತಪ್ಪದೆ ಮತದಾನ ಮಾಡಿ ಕರ್ನಾಟಕವನ್ನು ಗೆಲ್ಲಿಸಿ ಎಂದರು.

Leave a Reply

Your email address will not be published. Required fields are marked *

error: Content is protected !!