ಚಿಗಟೇರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ/ಸಲಹಾ ಸಮಿತಿಗೆ ನೂತನ ಸದಸ್ಯರ ನೇಮಕ

ದಾವಣಗೆರೆ: ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆರೋಗ್ಯ ಲಕ್ಷಾ ಸಮಿತಿ/ಸಲಹಾ ಸಮಿತಿಗೆ ನೂತನ ಸದಸ್ಯರನ್ನಾಗಿ 8 ಜನರನ್ನು ನೇಮಕ ಮಾಡಿ ಆದೇಶಿಸಲಾಗಿದೆ.

ಚನ್ನಗಿರಿ ತಾಲ್ಲೂಕು ದಾಗಿನಕಟ್ಟೆಯ ಹೆಚ್.ನಾಗರಾಜಪ್ಪ,

ದಾವಣಗೆರೆ ತಾಲ್ಲೂಕು ತುಂಬಿಗೆರೆಯ ದಿನೇಶ್,

ಹೆಬ್ಬಾಳು ಗ್ರಾಮದ ನರೇಂದ್ರ ಬಾಬು,

ಆನಗೋಡು ಗ್ರಾಮದ ಡಿ.ಎಸ್. ತಿಪ್ಪೇಶ್,

ಹೊಸ ಕುಂದುವಾಡದ ಎ.ಪ್ರಕಾಶ್,

ದಾವಣಗೆರೆ ನಿಜಲಿಂಗಪ್ಪ ಬಡಾವಣೆಯ ದಯಾನಂದ,

ಎಸ್.ಒ.ಜಿ. ಕಾಲೋನಿಯ ಬಿ.ಜಿ. ಶಿವಪ್ಪ ಹಾಗೂ

ದೊಡ್ಡಬಾತಿಯ ಬಿ.ಓ. ನಿರ್ಮಲಾ ಅವರನ್ನು ಜಿಲ್ಲಾಸ್ಪತ್ರೆಯ ಅಧಿಕಾರೇತರ ಸದಸ್ಯರನ್ನಾಗಿ ನೇಮಿಸಿ ಆದೇಶಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!