ಸರ್ಕಾರಿ ಕಾಲೇಜಿನಲ್ಲಿ ಮತದಾರರ ಜಾಗೃತಿ ಕುರಿತು ಅಭಿಯಾನ

ಸರ್ಕಾರಿ ಕಾಲೇಜಿನಲ್ಲಿ ಮತದಾರರ ಜಾಗೃತಿ ಕುರಿತು ಅಭಿಯಾನ

ದಾವಣಗೆರೆ: ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾರರ ಜಾಗೃತಿ ಕುರಿತು ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದ ಜಾಥವನ್ನು ಪ್ರಾಂಶುಪಾಲರಾದ ಡಾ. ಅಂಜಿನಪ್ಪನವರು ಮತದಾರರ ಜಾಗೃತಿ ಕುರಿತು ಜಾತಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಡಾ.ಟಿ. ಮಂಜಣ್ಣ, ಭೀಮಣ್ಣ ಸುಣಗಾರ್, . ರುದ್ರಪ್ಪ, ಡಾ. ಸುರೇಶ್, .ಯು.ಸಿ. ನರೇಶ್, ಜಿ.ಟಿ. ಶಶಿಕಲಾ, ಸವಿತಾ.ಎಂ, ಮತ್ತು ರಾಯಬಾರಿಗಳಾದ ಆರ್. ಭೀಮನಾಯ್ಕ್, ಮತ್ತು ಜಿ. ಮಮತಾ ಶ್ರೀ,ರವರು ನೇತೃತ್ವ ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!