ರೈಲ್ವೆ ಬಜೆಟ್ ಒಂದು.! ನಿರೀಕ್ಷೆಗಳು ಹಲವಾರು.! ದಾವಣಗೆರೆಗೆ ರೈಲ್ವೆ ನಿರೀಕ್ಷೆ ಏನು.?

ದಾವಣಗೆರೆ: ಕೇಂದ್ರೀಯ ಹಣಕಾಸು ಮಂತ್ರಿಗಳಾದ ಶ್ರೀಮತಿ ನಿರ್ಮಲ ಸೀತಾರಾಮನ್ ಅವರು ಹಣಕಾಸು ಹಾಗು ರೈಲ್ವೆ ಬಜೆಟ್ ಒಂದೇ ಜೊತೆಗೆ , ಫೆಬ್ರವರಿ 1 ರಂದು , ಮಂಡಿಸಲಿದಾರೆ , ಬೇರೆ ಬೇರೆ ಜಿಲ್ಲೆ ಗಳಂತೆ ನಮ್ಮ ಜಿಲ್ಲೆಗೂ ಈ ಬಜೆಟ್ ನಲ್ಲಿ ಹಲವರು ನಿರೀಕ್ಷೆಗಳಿವೆ.
ಚಿಕಜಾಜುರ್ – ಹುಬ್ಬಳಿ ರೈಲು ಮಾರ್ಗದಲ್ಲಿ – ವಿದ್ಯುದೀಕರಣ ಕಾಮಗಾರಿ ಆದಷ್ಟು ಬೇಗ ಮುಗಿಸಬೇಕು ಹಾಗು ವಂದೇ ಭಾರತ ರೈಲು ಬೆಳಗಾವಿ – ಬೆಂಗಳೂರು ಮದ್ಯ ಓಡಿಸಬೇಕು
ದಾವಣಗೆರೆ ರೈಲು ನಿಲ್ದಾಣದ ಅಭಿವೃದಿಗೆ 20 Crores ಮೀಸಲಿಡಬೇಕು
ದಾವಣಗೆರೆ ರೈಲು ನಿಲ್ದಾಣದಲ್ಲಿ – ಒಂದು ರೈಲ್ವೆ ಮ್ಯೂಸಿಯುಮ್ ಸ್ಥಾಪಿಸಬೇಕು
ತುಮಕೂರು ಚಿತ್ರದುರ್ಗ ದಾವಣಗೆರೆ ನೇರ ರೈಲು ಮಾರ್ಗ ಕಾಮಗರಿಯನು ಆದಷ್ಟು ಬೇಗ ಪ್ರಾರಂಬಿಸಬೇಕು
ಹುಬ್ಬಳಿ – ಮೈಸೂರು ಮದ್ಯೆ – ದಾವಣಗೆರೆ , ಹಾಸನ್ ಮಾರ್ಗವಾಗಿ ಇಂಟರ್ಸಿಟಿ ರೈಲು ಓಡಿಸಬೇಕು
ಕರ್ನಾಟಕ ಸಂಪರ್ಕ ಕ್ರಾಂತಿ ರೈಲನು ಪ್ರತಿದಿನ ಓಡಿಸುವುದು ( ವಯಾ ದಾವಣಗೆರೆ , ಹುಬ್ಬಳಿ , ಪುಣೆ ಮಾರ್ಗವಾಗಿ
ಬೆಂಗಳೂರು ಗಾಂಧಿದಂ ರೈಲು ಗಾಡಿ ಯನು ಭುಜ್ ರವರೆಗೆ ವಿಸ್ತರಿಸಬೇಕು ಹಾಗು ಅದನು ವಾರಕೆ 3 ಸಲ ಓಡಿಸಬೇಕು , ಹುಬ್ಬಳಿ ಕೊಚುವೆಲಿ ರೈಲನು ವಾರಕೆ 4 ಬಾರಿ ಓಡಿಸಬೇಕು ,
ವೈಶ್ನೋದೇವಿ ( ಕಾತ್ರ ) ಇಂದ ಬೆಂಗಳೂರಿಗೆ ( ಹುಬ್ಬಳಿ , ದಾವಣಗೆರೆ ಮಾರ್ಗವಾಗಿ ) ಒಂದು ರೈಲು ಗಾಡಿ ಓಡಿಸಬೇಕು
ಯೆಶ್ವಂತಪುರ – ಚಂಡಿಗಡ ಸಂಪರ್ಕಕ್ರಾಂತಿ ರೈಲನು ಜಮ್ಮು ತವಿ ರವರೆಗೆ ವಿಸ್ತರಿಸಬೇಕು
ಅವಳಿ ನಗರಗಳಾದ ಹುಬ್ಬಳಿ – ಧಾರವಾಡ್ , ದಾವಣಗೆರೆ – ಹರಿಹರನಲ್ಲಿ ದೇಮು ( ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ) ರೈಲುಗಳನು ಜನದಟ್ಟನೆ ಕಡಿಮೆ ಗಳಿಸಲು ಓಡಿಸಬೇಕು.
ಮಿರಜ್ – ಮಂಗಳೂರು ಮಹಾಲಕ್ಷ್ಮಿ ಎಕ್ಸ್ಪ್ರೆಸ್ ರೈಲು , ಈ ರೈಲ್ವೆ ಬಜೆಟ್ ನಲ್ಲಿ ಘೋಸಿಸಬೇಕು
ಹರಿಹರ ಅಥವಾ A V C ರೈಲು ನಿಲ್ದಾಣ ದಲ್ಲಿ , ಶಿವಮೊಗ್ಗ ಹತ್ತಿರ ಕೊತ್ತನೂರುನಲ್ಲಿ ನಿರ್ಮಾಣವಾಗುತ್ತಿರುವ ಟರ್ಮಿನಲ್ ಸ್ಟೇಷನ್ ಹಾಗು ಕೋಚಿಂಗ್ ಡಿಪೊ ಮಾದರಿಯಲ್ಲಿ ಹರಿಹರ ಅಥವಾ A V C ದಲ್ಲಿ – ಟರ್ಮಿನಲ್ ಸ್ಟೇಷನ್ , ಕೋಚಿಂಗ್ ಡಿಪೊ ಹಾಗು ಪಿತ ಲೈನ್ ನಿರ್ಮಿಸಬೇಕು ( ಇದರಿಂದ ದಾವಣಗೆರೆ ಇಂದ ಹಲವು ಕಡೆ ಸಾಕ್ಷ್ಟು ರೈಲು ಗಳನು ಓಡಿಸಬಹುದು )
ದಾವಣಗೆರೆ ರೈಲು ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ಗಾಡಿ ಗಳ ನಿಲ್ದಾಣದ ಸಮಯ 5 ನಿಮಿಷ ಹೆಚಿಸುವುದು
ಬೆಂಗಳೂರು – ಪುಣೆ ಮದ್ಯೆ ರಾತ್ರಿ ಸಮಯದಲಿ ಪ್ರಯಾಣಿಕರ ದಟ್ಟನೆ ಕಡಿಮೆ ಮಾಡಲು ಒಂದು ರೈಲು ಗಾಡಿಯನು ಪ್ರತಿದಿನ ಓಡಿಸಬೇಕು.
ಬಳ್ಳಾರಿ – ಹರಿಹರ DEMU ರೈಲನು ಚಿಕಮಗಳುರು ವರೆಗೆ ವಿಸ್ತರಿಸಬೇಕು .
ಬೆಂಗಳೂರು – ವೈಷ್ಣೋದೇವಿ ( ಕತ್ರ ) ಎಕ್ಸ್ಪ್ರೆಸ್ ರೈಲನು ವಾರಕೆ 2 ಸರಿ ದಾವಣಗೆರೆ ಹುಬ್ಬಳ್ಳಿ ಹಾಗು ಬೆಳಗಾವಿ ಮಾರ್ಗವಾಗಿ ಓಡಿಸಬೇಕು.
ಬೆಂಗಳೂರು – ಅಜ್ಮೇರ್ , ಬೆಂಗಳೂರು – ಜೋಧ್ಪುರ್ ಎಕ್ಸ್ಪ್ರೆಸ್ ರೈಲನು ವಾರಕ್ಕೆ 4 ಸರಿ ಓಡಿಸಬೇಕು,
ಹಾಗು ಹುಬ್ಬಳ್ಳಿ – ಚೆನ್ನೈ ರೈಲನು ವಾರಕ್ಕೆ 3 ಸರಿ ಓಡಿಸಬೇಕು.
ದಾವಣಗೆರೆ ರೈಲು ನಿಲ್ದಾಣದ ಅಭಿವ್ರಿಧಿ ಹೆಚಿಸುವುದು.
ನೈರುತ್ಯರೈಲ್ವೆ ವಲಯ ಪ್ರಯಾಣಿಕರ ಸಂಘ ( ರೀ )
ದಾವಣಗೆರೆ