ವಾಗೀಶ್ ಸ್ವಾಮಿ ಬಳಗದಿಂದ ತ್ಯಾವಣಿಗೆಯಲ್ಲಿ ಮಾರ್ಚ್ 18 ರಂದು ಮಹಿಳಾ ಸಮಾವೇಶ, ನಗೆ ಹಬ್ಬ  

ವಾಗೀಶ್ ಸ್ವಾಮಿ ಬಳಗ

ದಾವಣಗೆರೆ : ವಾಗೀಶ ಸ್ವಾಮಿ ಅಭಿಮಾನಿಗಳ ಬಳಗದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸಮಾವೇಶ ಮತ್ತು ಬೃಹತ್ ನಗೆಹಬ್ಬ ಕಾರ್ಯಕ್ರಮವನ್ನು ಮಾ.೧೮ರ ಇಂದು ಸಂಜೆ ೪ ಗಂಟೆಗೆ ತ್ಯಾವಣಿಗೆ ಗ್ರಾಮದ ನೀರಾವರಿ ಇಲಾಖೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಬೀಚಿ ಎಂದೇ ಖ್ಯಾತರಾದ ಗಂಗಾವತಿ ಪ್ರಾಣೇಶ್, ಪ್ರೋ ಕೃಷ್ಣಗೌಡ ನರಸಿಂಹ ಜೋಶಿ, ಬಸವರಾಜ್ ಮಾಮನಿ, ಇಂದುಮತಿ ಸಾಲಿಮರ್ ಮತ್ತು ತಂಡದವರು ಭಾಗವಹಿಸಲಿದ್ದಾರೆ ಎಂದು ಬಿ.ಎಂ. ವಾಗೀಶ ಸ್ವಾಮಿ ಅಭಿಮಾನಿಗಳ ಬಳಗ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!