ಕಾಂಗ್ರೆಸ್ ಸದಸ್ಯರ ಕಿವಿಯಲ್ಲಿ ದಾಸವಾಳದ ಹೂವು.! ಮಹಾನಗರ ಪಾಲಿಕೆ ಬಜೆಟ್ ಮಂಡನೆ ವೇಳೆ ವಿನೂತನ ಪ್ರತಿಭಟನೆ

Hibiscus flower in the ears of Congress members. An innovative protest during the presentation of the budget of the Municipal Corporation

ಕಾಂಗ್ರೆಸ್ ಸದಸ್ಯರ ಕಿವಿಯಲ್ಲಿ ದಾಸವಾಳದ ಹೂವು

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ 2023-24 ನೇ ಸಾಲಿನ ಅಯವ್ಯಯ ಮಂಡಿಸುವ ವೇಳೆ ಕಾಂಗ್ರೆಸ್ ಸದಸ್ಯರು ಕಿವಿಯಲ್ಲಿ ದಾಸವಾಳದ ಹೂ ಇಟ್ಟುಕೊಂಡು ಕುಳಿತು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಬಿಜೆಪಿಯ ಸೋಗಿ ಶಾಂತ್ ಕುಮಾರ್ ಮೇಯರ್ ಪರವಾಗಿ ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ ನಡೆಸಿ, ಈ ಬಜೆಟ್ ನಿರಾಶಾದಾಯಕ ಹಾಗೂ ದಾವಣಗೆರೆ ನಾಗರಿಕರ ಕಿವಿಗೆ ಹೂವು ಇಟ್ಟಿದ್ದಿರಾ ಎಂದು ಹೇಳಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!