ಮಣಿಪುರದ ಮಹಿಳೆಯ ಮೇಲಿನ ದೌರ್ಜನ್ಯ: ಪ್ರಧಾನಿ ಏಕೆ ಮೌನ?

ಮಣಿಪುರದ ಮಹಿಳೆಯ ಮೇಲಿನ ದೌರ್ಜನ್ಯ: ಪ್ರಧಾನಿ ಏಕೆ ಮೌನ?

ಮಂಗಳೂರು: ಮಣಿಪುರ ಮಹಿಳೆ ಮೇಲಿನ ದೌರ್ಜನ್ಯ ಬಗ್ಗೆ  ಭಾರತೀಯರೇ ತಲೆತಗ್ಗಿಸುವಂತಹ ಘಟನೆಯಾಗಿದ್ದು, ದೌರ್ಜನ್ಯಕ್ಕೊಳಗಾದ ಮಹಿಳೆಯ ಪರವಾಗಿ ಇಡೀ ದೇಶವೇ ನಿಲ್ಲಬೇಕಿದೆ ಎಂದು ವಕೀಲರೂ ಆದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಪದ್ಮರಾಜ್ ಪ್ರತಿಪಾದಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!