ರಾಜ್ಯ ಬಜೆಟ್ ಜಿಲ್ಲೆಗೆ ನಿರಾಶಾದಾಯಕ…. ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಗಾಗಿ ಕಾರ್ಖಾನೆಗಳು ಪ್ರಾರಂಭವಾಗಬಹುದು ಎಂಬ ನಿರೀಕ್ಷೆ ಹುಸಿ.

WhatsApp Image 2022-03-04 at 7.23.24 PM

ವಿಮಾನನಿಲ್ದಾಣ ಎಂದು ಹೇಳಲಾಗುತ್ತಿದೆಯಾದರೂ ಇದು ದೀರ್ಘಾವಧಿಯ ಯೋಜನೆಯಾಗಿದ್ದು, ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ, ಜುಟ್ಟಿಗೆ ಮಲ್ಲಿಗೆ ಹೂವು ಎಂಬಂಥ ಇದೆ ಈ ಯೋಜನೆ. ರೈತರ ಫಲವತ್ತಾದ ಭೂಮಿ ಒತ್ತಾಯಪೂರ್ವಕವಾಗಿ ಸ್ವಾಧೀನ ಪಡೆಯಬಾರದು.
ರೈತರ ಅನುಮತಿಯ ಮೇರೆಗೆ ಉತ್ತಮ ಬೆಲೆ ನಿಗದಿ ಮಾಡಿ ರೈತರ ಭೂಮಿ ಖರೀದಿ ಮಾಡಬೇಕು ಹಾಗೂ ಭೂಮಿ ನೀಡುವ ರೈತರ ಕುಟುಂಬಕ್ಕೆ ಕನಿಷ್ಠ ಒಬ್ಬರಿಗೆ ಉದ್ಯೋಗ ನೀಡಬೇಕು.

ಕೆ.ಎಲ್. ಹರೀಶ್ ಬಸಾಪುರ
ಜಿಲ್ಲಾಧ್ಯಕ್ಷ
ಕಾಂಗ್ರೆಸ್ ಸಾಮಾಜಿಕ ಜಾಲತಾಣ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!