ಜಗಳೂರು ಶಾಸಕರಿಗೆ ಗ್ರಾಮಸ್ಥರಿಂದ ತರಾಟೆ

ಜಗಳೂರು ಶಾಸಕರಿಗೆ ಗ್ರಾಮಸ್ಥರಿಂದ ತರಾಟೆ

ದಾವಣಗೆರೆ: ಜಗಳೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಎಸ್.ವಿ. ರಾಮಾಚಂದ್ರಪ್ಪ ಅವರಿಗೆ ಪ್ರಚಾರದ ವೇಳೆ ತಾಲೂಕಿನ ಚಿಕ್ಕ ಬನ್ನಿಹಟ್ಟಿ ಗ್ರಾಮದಲ್ಲಿ ಗ್ರಾಮಸ್ಥರು ತರಾಟೆಗೆ ತೆಗೆದು ಕೊಂಡ ಪ್ರಸಂಗ ಜರುಗಿದೆ.

ಜಗಳೂರು ಶಾಸಕರಿಗೆ ಗ್ರಾಮಸ್ಥರಿಂದ ತರಾಟೆ

ತಾಲೂಕಿನಲ್ಲಿ ಕರೆಗಳಿಗೆ ನೀರು ತುಂಬಿಸುವ ಯೋಜನೆ , ಮನೆ ಕೊಡುವೆ ಎಂದು ಭರವಸೆ ನೀಡಿದ್ರಿ‌ ಆದರೆ ಗ್ರಾಮಾಗಳಲ್ಲಿ ನೀರು ಕೊಟ್ಟಿಲ್ಲಾ , ಮನೆಗಳು ಕೊಟ್ಟಿಲ್ಲಾ , ಬಸ್ ಸೌಲಭ್ಯಗಳಿಲ್ಲಾ ,ಮೂಲಭೂತ ಸೌಕರ್ಯಗಳಿಲ್ಲ ಚುನಾವಣೆಯಲ್ಲಿ ಗೆದ್ದ ನಂತರ ಒಂದು ಬಾರಿಯು ಕೂಡ ಗ್ರಾಮಗಳಿಗೆ ಬೇಟೆ ನೀಡಿಲ್ಲಾ ಇಲ್ಲಿಯ ಗ್ರಾಮಸ್ಥರ ಸಮಸ್ಯೆಗಳನ್ನು ಕೇಳೊಕ್ಕೆ ಬಂದಿಲ್ಲ, ಈಗ ಯಾಕೆ ಮತ ಕೆಳಲು ಬಂದಿದ್ದಿರಿ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!