child care centre; ಶಿಶು ಪಾಲನಾ ಕೇಂದ್ರ ಮುಚ್ಚದಂತೆ ಮನವಿ

ದಾವಣಗೆರೆ, ಸೆ.01: ನಗರದಲ್ಲಿರುವ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಶಿಶು ಪಾಲನ ಕೇಂದ್ರಗಳನ್ನು (child care centre) ಮುಚ್ಚುವ ಆತಂಕದಲ್ಲಿದ್ದು, ಇವುಗಳನ್ನು ಮುಚ್ಚದಂತೆ ಮಕ್ಕಳ ಪೋಷಕರ ಒಕ್ಕೂಟ ಮತ್ತು ಸುವರ್ಣ ಕರ್ನಾಟಕ ವೇದಿಕೆಯು ನಾಳೆ (ಸೆ. 02) ಮನವಿ ಸಲ್ಲಿಸಲು ನಿರ್ಧರಿಸಿದೆ.

ಕಾರ್ಮಿಕ ಇಲಾಖೆಯ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಲು ಮುಂದಾಗಿರುವ ಮಕ್ಕಳ ಪೋಷಕರ ಒಕ್ಕೂಟ ಮತ್ತು ಸುವರ್ಣ ಕರ್ನಾಟಕ ವೇದಿಕೆ(ರಿ) ಯು ಶನಿವಾರ ಬೆಳಗ್ಗೆ 11:30ಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕಾರ್ಮಿಕ ಇಲಾಖೆಯವರೆಗೂ ಮೌನ ಮೆರವಣಿಗೆ ಮೂಲಕ ಮನವಿ ಸಲ್ಲಿಸುವ ನಿರ್ಣಯ ಕೈಗೊಂಡಿದೆ.

jail prison; ದಾವಣಗೆರೆಯ 40 ಅಡಿ ಜೈಲಿನ ಕಾಂಪೌಂಡ್ ಹಾರಿ ತಪ್ಪಿಸಿಕೊಂಡಿದ್ದ ಆರೋಪಿ ಪುನಃ ಬಂಧನ

Leave a Reply

Your email address will not be published. Required fields are marked *

error: Content is protected !!